
सागर येथे, केंद्रीय कृषिमंत्री शिवराज सिंह चौहान यांच्या उपस्थितीत सुपारी उत्पादकांचा भव्य मेळावा संपन्न.
शिरशी ; आज, सागर येथे, केंद्रीय कृषी आणि शेतकरी कल्याण मंत्री व मध्य प्रदेशचे माजी मुख्यमंत्री श्री शिवराज सिंह चौहान यांनी “सागर प्रांत सुपारी उत्पादक संघटना” आणि एपीएससीओएसए, “प्लांटर्स क्रेडिट कोऑपरेटिव्ह सोसायटी” यांच्या सहकार्याने आयोजित सुपारी उत्पादकांच्या एका विशाल मेळाव्यात भाग घेतला. यावेळी खासदार विश्वेश्वर हेगडे-कागेरी उपस्थित होते.
माननीय केंद्रीय मंत्री, जिल्हा कृषी आणि बागायती पिकांमध्ये शेतकऱ्यांना येणाऱ्या समस्यांबद्दल माननीय केंद्रीय मंत्र्यांना संपूर्ण माहिती देण्यात आली. जिल्ह्यातील शेतकऱ्यांना हवामानावर आधारित पीक विमा मिळून चार ते पाच महिने झाले आहेत. विमा कंपनी देखील शेतकऱ्यांना विमा देण्यास विलंब करण्याचे धोरण अवलंबत आहे. शेतकऱ्यांना विम्याचे पैसे मिळण्यासाठी मंत्र्यांनी त्वरित योग्य ती कारवाई करावीत या प्रकारच्या समस्या कृषिमंत्र्यांना सांगण्यात आल्या.
वरील समस्यां सोडविण्यासाठी, कृषिमंत्री शिवराजसिंह चौहाण यांनी सकारात्मक प्रतिसाद दिला. व संबंधित राज्य आणि केंद्र सरकारच्या अधिकाऱ्यांना माहिती देण्याचे आणि अधिकाऱ्यांना घटनास्थळीच विमा त्वरित जारी करण्यासाठी कारवाई करण्याचे, निर्देश दिले.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಸಾಗರ್ನಲ್ಲಿ ಅಡಿಕೆ ಉತ್ಪಾದಕರ ಅದ್ಧೂರಿ ಸಭೆ ನಡೆಯಿತು.
ಇಂದು ಸಾಗರದಲ್ಲಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಹಾಗೂ ಆಪ್ಸ್ಕೊಸ, ತೋಟಗಾರಿಕೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಇವರ ಸಹಯೋಗದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾಗವಹಿಸಿದ್ದರು. ಮಾನ್ಯ ಕೇಂದ್ರ ಸಚಿವರಲ್ಲಿ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ರೈತರಿಗೆ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು,ಅವರು ಸಹ ಇದರ ಬಗ್ಗೆ ಸ್ಪಂದನೆ ನೀಡಿದ್ದರು, ಹಾಗೆಯೇ ಹವಾಮಾನ ಆಧಾರಿತ ಬೆಳೆ ವಿಮೆ ನಮ್ಮ ಜಿಲ್ಲೆಯಲ್ಲಿ ಇನ್ನೂ ರೈತರಿಗೆ ಬರದೇ ನಾಲ್ಕರಿಂದ ಐದು ತಿಂಗಳು ಕಳೆದಿದ್ದು ವಿಮಾ ಕಂಪನಿಯು ಸಹ ರೈತರಿಗೆ ವಿಳಂಬ ನೀತಿ ಅನುಸರಿಸುತ್ತಿದ್ದು ಇದರ ಬಗ್ಗೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಹಣ ಬಿಡುಗಡೆಗೊಳಿಸಲು ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಕೋರಲಾಗಿ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ತಕ್ಷಣ ವಿಮೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
