हेल्मेट नसल्याच्या कारणावरून वयोवृद्ध माजी सैनिकाला पोलिसांकडून मारहाण – माजी सैनिक संघटनेकडून नंदगड पोलीस स्थानकाला घेराव.
नंदगड : कायदा व सुव्यवस्थेची जबाबदारी असलेल्या पोलिसांनीच नियमांचे उल्लंघन करून वयोवृद्ध माजी सैनिकावर अमानुष अत्याचार केल्याची धक्कादायक घटना खानापूर तालुक्यातील नंदगड येथे शुक्रवार दि. 28 नोव्हेंबर रोजी घडली. हेल्मेट नसल्याच्या कारणावरून थांबवलेल्या माजी सैनिकाला 4–5 पोलिसांनी बूटांनी मारहाण करत जबरदस्तीने पोलीस स्थानकात ओढत नेल्याचा व्हिडिओ सोशल मीडियावर व्हायरल झाल्यानंतर नागरिकांमध्ये तीव्र संतापाची लाट उसळली आहे.
या घटनेचा माजी सैनिक संघटनेकडून तीव्र निषेध करण्यात आला. आज नंदगड भागातील माजी सैनिक तसेच बेळगाव जिल्हा माजी सैनिक संघटनेचे अध्यक्ष व पदाधिकारी मोठ्या संख्येने नंदगड पोलीस स्थानकावर धडकले. पोलिसांवर कठोर कार्यवाहीची मागणी करत घेराव आंदोलन करण्यात आले.
मारहाण करणाऱ्या जबाबदार पोलिसांवर तत्काळ निलंबनासह कठोर कारवाई करून अत्याचारग्रस्त माजी सैनिकाला न्याय मिळवून द्यावा, अशी मागणी संघटनेने पोलीस प्रशासनाकडे केली. तसेच “यापुढे कोणत्याही माजी सैनिकाला हात लावल्यास संघटना गप्प बसणार नाही” असा इशाराही देण्यात आला. यावेळी नंदगड पोलीस स्थानकाचे पीआय व पीएसआय उपस्थित होते.
संघटनेच्या नेत्यांनी सांगितले की, कर्नाटक राज्यातील सर्व 26 जिल्ह्यांमध्ये या प्रकाराचा निषेध नोंदविला जाणार असून, आवश्यक असल्यास मोठे आंदोलन उभारले जाईल.
या घटनेबाबत पोलिसांच्या वर्तनावर गंभीर प्रश्नचिन्ह निर्माण झाले असून नागरिकांसोबतच माजी सैनिक समाजातही प्रचंड असंतोष व्यक्त होत आहे. प्रशासनाकडून या घटनेची त्वरीत चौकशी व कारवाई होण्याची अपेक्षा व्यक्त केली जात आहे.
ಹೆಲ್ಮೆಟ್ ಇಲ್ಲದ ಕಾರಣಕ್ಕೆ ವಯೋವೃದ್ಧ ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ – ಮಾಜಿ ಸೈನಿಕ ಸಂಘಟನೆಯಿಂದ ನಂದಗಡ ಪೊಲೀಸ್ ಠಾಣೆಗೆ ಗೆರಾವ.
ನಂದಗಡ : ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಪೊಲೀಸರೇ ನಿಯಮ ಉಲ್ಲಂಘಿಸಿ ವಯೋವృద్ధ ಮಾಜಿ ಸೈನಿಕನ ಮೇಲೆ ಅಮಾನುಷ ಹಲ್ಲೆ ನಡೆಸಿದ ಅಮಾನವೀಯ ಘಟನೆ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಶುಕ್ರವಾರ ದಿ. 28 ನವೆಂಬರ್ರಂದು ನಡೆದಿದೆ. ಹೆಲ್ಮೆಟ್ ಇಲ್ಲದ ಕಾರಣಕ್ಕೆ ಮಾಜಿ ಸೈನಿಕನಿಗೆ 4–5 ಪೊಲೀಸರು ಬೂಟಿನಿಂದ ವದ್ದು ಹಲ್ಲೆ ಮಾಡಿ ಬಲವಂತವಾಗಿ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯ ಮಾಜಿ ಸೈನಿಕ ಸಂಘಟನೆಯಿಂದ ತೀವ್ರ ಖಂಡನೆ ವ್ಯಕ್ತಗೊಂಡಿದೆ. ಶುಕ್ರವಾರ 28 ನವೆಂಬರ್ ನಂದಗಡ ಪ್ರದೇಶದ ಮಾಜಿ ಸೈನಿಕರು ಹಾಗು ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೊಡ್ಡ ಸಂಖ್ಯೆಯಲ್ಲಿ ನಂದಗಡ ಪೊಲೀಸ್ ಠಾಣೆಗೆ ಧಾವಿಸಿದರು. ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಹಲ್ಲೆ ಮಾಡಿದ ಜವಾಬ್ದಾರ ಪೊಲೀಸರನ್ನು ತಕ್ಷಣ ಅಮಾನತು ಮಾಡಿ ಕಠಿಣ ಕ್ರಮ ಕೈಗೊಂಡು ಹಲ್ಲೆಗೊಳಗಾದ ಮಾಜಿ ಸೈನಿಕನಿಗೆ ನ್ಯಾಯ ಒದಗಿಸಬೇಕು, ಎಂದು ಸಂಘಟನೆಯವರು ಪೊಲೀಸ್ ಆಡಳಿತವನ್ನು ಒತ್ತಾಯಿಸಿದರು. ಜೊತೆಗೆ “ಇನ್ನು ಮುಂದೆ ಯಾವುದೇ ಮಾಜಿ ಸೈನಿಕನಿಗೆ ಥಳಿಸಿದ್ದರೆ ಸಂಘಟನೆ ಮೌನವಾಗಿರುವುದಿಲ್ಲ” ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ನಂದಗಡ ಪೊಲೀಸ್ ಠಾಣೆಯ ಪಿಐ ಮತ್ತು ಪಿಎಸ್ಐ ಹಾಜರಿದ್ದರು.
ಸಂಘಟನೆಯ ನಾಯಕರ ಪ್ರಕಾರ, ಕರ್ನಾಟಕ ರಾಜ್ಯದ ಎಲ್ಲಾ 26 ಜಿಲ್ಲೆಗಳಲ್ಲಿ ಈ ಘಟನೆಗೆ ವಿರೋಧವಾಗಿ ಖಂಡನಾ ಸಭೆಗಳು ನಡೆಯಲಿವೆ ಮತ್ತು ಅಗತ್ಯವಿದ್ದರೆ ಮಹಾ ಆಂದೋಲನಕ್ಕೂ ಮುಂದಾಗುವುದಾಗಿ ಹೇಳಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಕುರಿತು ಗಂಭೀರ ಪ್ರಶ್ನಾರ್ಥಕ ಚಿಹ್ನೆ ಮೂಡಿದ್ದು, ನಾಗರಿಕರೊಂದಿಗೆ ಮಾಜಿ ಸೈನಿಕ ಸಮಾಜದಲ್ಲಿಯೂ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಆಡಳಿತದಿಂದ ಈ ಘಟನೆಯ ತಕ್ಷಣ ತನಿಖೆ ಹಾಗೂ ಕ್ರಮಕ್ಕೆ ಅಪೇಕ್ಷೆ ವ್ಯಕ್ತವಾಗಿದೆ.

