हत्तींचा बिनधास्त धुमाकूळ ; शेतकऱ्यांना संरक्षण देण्यास वनाधिकारी ठरले निष्क्रिय!
खानापूर (ता. 24) : वन्य प्राण्यांच्या उपद्रवामुळे खानापूर तालुक्यातील जंगल लगतच्या अनेक गावांतील गोर गरीब शेतकऱ्यांचे हाल सुरूच असून, प्रचंड कष्ट करून पिकवलेली शेती, हत्ती व इतर वन्यप्राण्यांच्या हल्ल्यामुळे उद्ध्वस्त होत आहे. शेतकरी दरवर्षी वनविभागाकडे कायमस्वरूपी उपाययोजनांची मागणी करत आहेत; मात्र अधिकारी केवळ काणाडोळा करत असल्याने शेतकऱ्यांचे दु:ख वाढले आहे.
शेतीलाच आपल्या जीवनाचा आधार मानणाऱ्या शेतकऱ्यांना होत असलेल्या पिकनाशामुळे आर्थिक संकटाचा सामना करावा लागत आहे. अनेकजण कर्जाच्या विळख्यात अडकत असून आत्महत्येच्या उंबरठ्यावर पोहोचले आहेत.

मागील पंधरवड्यापासून मास्केनट्टी, भूरणकी, करिकट्टी, गस्टोळी आदी गावांमध्ये हत्तींचा कळप थैमान घालत आहे. दररोज पिकांची नासधूस सुरू असून हत्ती आता लोकवस्तीच्या दिशेने सरकत आहेत. आज शुक्रवारी 24 रोजी मास्केनहट्टी गावच्या परिसरात आलेल्या या हत्तीमुळे ग्रामस्थांत भीतीचे वातावरण निर्माण झाले आहे. गावानजीक असलेल्या शेतवडीत हत्तीने ठाण मांडले आहे. हत्तीला हाकलण्यासाठी नागरिकांनी स्वतः प्रयत्न सुरू केले आहेत.
मात्र वनाधिकारींनी अजूनपर्यंत कोणतीही ठोस कारवाई न केल्याने लोकांमध्ये संताप व्यक्त होत आहे. ग्रामस्थांनी संबंधित अधिकारी, आमदार व वनमंत्र्यांनी तात्काळ हस्तक्षेप करून शेतकऱ्यांच्या सुरक्षेसाठी उपाययोजना कराव्यात, अशी जोरदार मागणी केली आहे.
ಬಿಟ್ಟು ಬಿಡದೆ ಕಾಡುತ್ತಿರುವ ಕಾಡಾನೆಗಳು ರೈತರಿಗೆ ರಕ್ಷಣೆ ಕೊಡದೆ ಅಸಡ್ಯೆ ತೋರುತ್ತಿರುವ ಅರಣ್ಯ ಅದಿಕಾರಿಗಳು.
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಾಡಂಚಿನಲ್ಲಿ ಬರುವ ಹಲವಾರು ಹಳ್ಳಿಗಳ ಬಡ ರೈತರು ಶೃಮಪಟ್ಟ ಬೆಳೆ ಬೆಳೆಯುತ್ತಾರೆ ಕಟಾವಿಗೆ ಬರುವಷ್ಟರಲ್ಲಿ ಕಾಡು ಪ್ರಾಣಿಗಳು ದಾಳಿಮಾಡಿ ನಾಶಪಡಿಸುತ್ತವೆ ಪ್ರತಿವರ್ಷ ರೈತರು ಅರಣ್ಯ ಇಲಾಖೆಗೆ ಶಾಸ್ವತ ಪರಿಹಾರಕ್ಕೆ ಮನವಿ ಸಲ್ಲಿಸಿ ಬೆಸತ್ತಿದ್ದಾರೆ ಅದಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲಾ ಭೂಮಿಯನ್ನೆ ಆಸರೆಯಾಗಿ ನಂಬಿದ ರೈತರಿಗೆ ಬೆಳೆನಾಶದಿಂದ ಆರ್ಥಿಕ ಸಂಕಷ್ಟ ಎದುರಾಗಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೋಳ್ಳುವ ಪರಿಸ್ಥಿತಿ ಎದುರಾಗಿದೆ
ಕಳೆದ ಹದಿನೈದು ದಿನಗಳಿಂದ ಮಾಸ್ಕೆನಟ್ಟಿ ಭೂರಣಕಿ ಕರಿಕಟ್ಟಿ ಘಸ್ಟೋಳ್ಳಿ ಮುಂತಾದ ಹಳ್ಳಿಗಳಲ್ಲಿ ಆನೆಗಳ ಹಿಂಡು ಬೀಡು ಬಿಟ್ಟು ಪ್ರತಿದಿನ ಬೆಳೆನಾಶ ಪಡಿಸುತ್ತಿದ್ದಾವೆ ಜನರಿಗೆ ಹೆದರುತ್ತಿಲ್ಲಾ ಇಂದು ಮಾಸ್ಕೆನಟ್ಟಿ ಗ್ರಾಮದ ಹತ್ತಿರಕ್ಕೆ ಬಂದು ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ ಅವುಗಳನ್ನ ಓಡಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ ಅದಿಕಾರಿಗಳು ಮಾತ್ರ ಇನ್ನೂವರೆಗೆ ಯಾವುದೆ ಕ್ರಮ ಕೈಗೋಳ್ಳದಿರುವದರಿಂದ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಕೂಡಲೆ ಸಂಭಂಧಪಟ್ಟ ಅದಿಕಾರಿಗಳು ಸಚಿವರು ಈ ಹಳ್ಳಿಗಳ ರೈತರ ರಕ್ಷಣೆಗೆ ನಿಲ್ಲಬೇಕಾಗಿದೆ

