
कर्नाटक सरकारच्या कृषी विभागांतर्गत, खानापूर सहाय्यक कृषी संचालक कार्यालयात तालुका कृषक समाजाच्या पदाधिकाऱ्यांची निवडणूक संपन्न.
खानापूर ; खानापूर तालुका कृषक समाजाच्या 2025-26 ते 2029-30 या कालावधीसाठी कार्यकारी सदस्यांची व पदाधिकाऱ्यांची निवड करण्यासाठी, आज मंगळवार दिनांक 31 डिसेंबर 2024 रोजी सकाळी 11 वाजता, खानापूर सहाय्यक कृषी संचालक कार्यालयात बैठक आयोजित करण्यात आली होती. श्री. सतीश प्रकाश माविनकोप्प, पदनिर्दिष्ट सचिव व सहाय्यक कृषी संचालक हे सभेच्या अध्यक्षस्थानी होते. यावेळी त्यांनी बिनविरोध निवड झालेल्या 15 कार्यकारी सदस्यांचे अभिनंदन व स्वागत केले.

सुरुवातीला बैठकीत, निवडणूक प्रक्रियेचे नियम व मार्गदर्शक तत्त्वे, सर्व उपस्थित सदस्यांना समजावून सांगण्यात आली. यानंतर, बिनविरोध निवड करण्यात आली. यावेळी, एकमताने पुढीलप्रमाणे पाच पदाधिकाऱ्यांची निवड करण्यात आली. अध्यक्ष म्हणून श्री. कोमल पद्मपा जिनगोंड, उपाध्यक्ष म्हणून श्री. रमेश महादेव पाटील, खजिनदार म्हणून श्री. ईरन्ना नागप्पा हट्टीहोळी, प्रधान सचिव म्हणून श्री. गंगाधर केदारी होसूर, आणि जिल्हा प्रतिनिधी म्हणून श्री. कृष्णाजी भीमाजी पाटील यांची बिनविरोध निवड करण्यात आली.
यावेळी सहाय्यक कृषी संचालकांनी सर्व नवनिर्वाचित पदाधिकाऱ्यांचा सत्कार केला. निवडणूक प्रक्रिया यशस्वीपणे पार पडल्यानंतर सभेचा समारोप करण्यात आला.
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಖಾನಾಪುರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ತಾಲೂಕಾ ಕೃಷಿಕ ಸಮಾಜದ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ.
ಖಾನಾಪುರ; ಖಾನಾಪುರ ತಾಲೂಕಾ ಕೃಷಿ ಸಮಾಜದ 2025-26 ರಿಂದ 2029-30 ರ ಅವಧಿಗೆ ಕಾರ್ಯಕಾರಿ ಸದಸ್ಯರು ಮತ್ತು ಪದಾಧಿಕಾರಿಗಳ ಆಯ್ಕೆ ಇಂದು 31 ಡಿಸೆಂಬರ್ 2024 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಖಾನಾಪುರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆಯಿತು. ನಿಯೋಜಿತ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಸತೀಶ್ ಪ್ರಕಾಶ್ ಮಾವಿನಕೊಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾದ 15 ಜನ ಕಾರ್ಯಕಾರಿಣಿ ಸದಸ್ಯರನ್ನು ಅಭಿನಂದಿಸಿ ಸ್ವಾಗತಿಸಿದರು.

ಸಭೆಯ ಆರಂಭದಲ್ಲಿ ಚುನಾವಣಾ ಪ್ರಕ್ರಿಯೆಯ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹಾಜರಿದ್ದ ಎಲ್ಲ ಸದಸ್ಯರಿಗೆ ವಿವರಿಸಲಾಯಿತು. ಇದಾದ ಬಳಿಕ ಅವಿರೋಧವಾಗಿ ಚುನಾವಣೆ ನಡೆಯಿತು. ಈ ವೇಳೆ ಐವರು ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ. ಕೋಮಲ್ ಪದ್ಮಪ ಜಿನಗೊಂಡ್, ಉಪಾಧ್ಯಕ್ಷರಾಗಿ ಶ್ರೀ. ರಮೇಶ ಮಹಾದೇವ ಪಾಟೀಲ, ಕೋಶಾಧಿಕಾರಿಯಾಗಿ ಶ್ರೀ. ಈರಣ್ಣ ನಾಗಪ್ಪ ಹಟ್ಟಿಹೊಳಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ. ಗಂಗಾಧರ ಕೇದಾರಿ ಹೊಸೂರ, ಮತ್ತು ಜಿಲ್ಲಾ ಪ್ರತಿನಿಧಿಯಾಗಿ ಶ್ರೀ. ಕೃಷ್ಣಾಜಿ ಭೀಮಾಜಿ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ನಂತರ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
