सिंधुदुर्गमध्ये लोंडा आणि अळणावरचे आठ पर्यटक बुडाले, तीन जणांचा मृत्यू, दोन जण बेपत्ता.
खानापूर ; सिंधुदुर्ग जिल्ह्यात धक्कादायक घटना घडली आहे. शिरोडा वेळागर समुद्रात 8 पर्यटक बुडाल्याची घटना घडली आहे. यामध्ये तिघांचे मृतदेह सापडले आहेत, तर तिघांना वाचवण्यात यश आले आहे. या घटनेतील सर्वजण खानापूर तालुक्यातील लोंडा व धारवाड जिल्ह्यातील आळणावर येथील तर काहीजण कुडाळचे असल्याचे समजते.
सिंधुदुर्ग जिल्ह्यात धक्कादायक घटना घडली आहे. शिरोडा वेळागर समुद्रात 8 पर्यटक बुडाल्याची घटना घडली आहे. यामध्ये तिघांचे मृतदेह सापडले आहेत, तर तिघांना वाचवण्यात यश आले आहे. इतर दोन पर्यटकांचा शोध सुरु आहे. बुडालेले सर्व पर्यटक हे सिंधुदुर्ग जिल्ह्यातील असल्याची माहिती मिळाली आहे. शिरोडा वेळागर समुद्रात बुडालेल्या पर्यटकांचे शोधकार्य सुरु आहे.
शिरोडा वेळागर येथे पर्यटनासाठी आलेल्या पर्यटकांपैकी आठ जण शिरोडा समुद्रात बुडाले होते. त्यातील तीन जणांना बाहेर काढण्यात यश आले आहे. उपचारासाठी त्यांना शिरोडा उपजिल्हा रुग्णालयात हलवण्यात आले आहे. तीन जणांचे मृतदेह सापडले आहेत. घटनास्थळी बुडालेल्यांची शोध घेण्याची प्रक्रिया सुरु आहे. काही पर्यटक कुडाळचे तर काही बेळगाव जिल्ह्यातील लोंढा व धारवाड जिल्ह्यातील आळनावर येथील असल्याची प्राथमिक माहिती मिळत आहे.
वेळागर येथील समुद्रात दुपारी 4.45 दरम्यान 8 पर्यटक बुडाल्याची घटना घडली आहे. सदर पर्यटकातील 4 जणांना समुद्रातून बाहेर काढण्यात आलेले आहे. यातील 3 पर्यटक मयत असून एक पर्यटक (महिला) अत्यवस्थ आहे. सदर महिलेस शिरोडा ग्रामीण रुग्णालय येथे दाखल करण्यात आले आहे. उर्वरित 4 पर्यटकांचा शोध स्थानिक शोध व बचाव पथक मार्फत सुरू आहे.
समुद्रातून बाहेर काढलेल्या पर्यटकांची माहिती पुढीलप्रमाणे .
1. इसरा इम्रान कित्तूर, वय वर्ष 17 रा. लोंडा, बेळगाव सदर युवतीला वाचवण्यात आले असून तिच्यावर उपचार सुरू आहेत. 2. फरहान इरफान कित्तूर, वय 34, रा. लोंडा, बेळगाव (मयत) 3. इबाद इरफान कित्तूर, वय 13 रा. लोंडा, बेळगाव (मयत), 4. नमीरा आफताब अख्तर वय 16, रा अळनावर, धारवाड (मयत)
- बेपत्ता पर्यटकांची माहिती पुढीलप्रमाणे*
- इरफान मोहम्मद इसाक कित्तूर, वय 36 रा. लोंडा, बेळगाव
- इक्वान इमरान कित्तूर, वय 15 रा. लोंडा, बेळगाव
- फरहान मोहम्मद मणियार, वय 20, रा. कुडाळ, जिल्हा सिंधुदुर्ग
4 जाकीर निसार मणियार वय 13, रा. कुडाळ जिल्हा सिंधुदुर्ग.
घटनास्थळी पोलीस, महसूल व ग्रामीण विकास विभागाची यंत्रणा उपस्थित असून सदर प्रशासकीय यंत्रणा व स्थानिक शोध व बचाव पथकामार्फत बेपत्ता पर्यटकांचा शोध सुरू आहे.
ಸಿಂಧುದುರ್ಗದ ಸಮುದ್ರದಲ್ಲಿ ಎಂಟು ಪ್ರವಾಸಿಗರು ಮುಳುಗಡೆ – ಮೂವರು ಸಾವು, ಇಬ್ಬರು ಕಾಣೆಯಾಗಿದ್ದಾರೆ.
ಖಾನಾಪುರ : ಸಿಂಧದುರ್ಗ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಶಿರೋಡಾ ವೇಳಾಗರ ಸಮುದ್ರದಲ್ಲಿ 8 ಮಂದಿ ಪ್ರವಾಸಿಗರು ಮುಳುಗಿದ ಘಟನೆ ನಡೆದಿದೆ. ಇದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲು ಯಶಸ್ವಿಯಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ದುರಂತದಲ್ಲಿ ಮೃತಪಟ್ಟ ಹಾಗೂ ಕಾಣೆಯಾಗಿರುವವರು ಖಾನಾಪುರ ತಾಲ್ಲೂಕಿನ ಲೊಂಡಾ ಮತ್ತು ಧಾರವಾಡ ಜಿಲ್ಲೆಯ ಆಳಣಾವರ ಹಾಗೂ ಕೆಲವರು ಕುಡಾಳ ಮೂಲದವರಾಗಿರುವುದಾಗಿ ತಿಳಿದುಬಂದಿದೆ.
ಶಿರೋಡಾ ವೇಳಾಗರ ಸಮುದ್ರದಲ್ಲಿ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಲ್ಲಿ ಎಂಟು ಮಂದಿ ನೀರಿಗೆ ಈಡಾಗಿದ್ದರು. ಅವರಲ್ಲಿ ಮೂವರನ್ನು ಹೊರತೆಗೆದು ಶಿರೋಡಾ ಉಪಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಮೂವರ ಮೃತದೇಹಗಳು ಪತ್ತೆಯಾಗಿವೆ. ಇನ್ನಿಬ್ಬರಿಗಾಗಿ ಹುಡುಕಾಟ ಕಾರ್ಯ ತೀವ್ರಗೊಳಿಸಲಾಗಿದೆ.
ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳೀಯ ಮೀನುಗಾರರು, ಪೊಲೀಸ್ ಹಾಗೂ ಜೀವ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವೇಳಾಗರ ಸಮುದ್ರದಲ್ಲಿ ಮಧ್ಯಾಹ್ನ 4.45 ರ ಸುಮಾರಿಗೆ 8 ಪ್ರವಾಸಿಗರು ಮುಳುಗಿದ ಘಟನೆ ಸಂಭವಿಸಿದೆ. ಅದರಲ್ಲಿ 4 ಜನರನ್ನು ಸಮುದ್ರದಿಂದ ಹೊರತೆಗೆದಿದ್ದು, ಇವರಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಒಬ್ಬ ಮಹಿಳೆ ಅತೀವ ಗಂಭೀರ ಸ್ಥಿತಿಯಲ್ಲಿದ್ದು, ಶಿರೋಡ ಗ್ರಾಮೀಣ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರ 4 ಪ್ರವಾಸಿಗರಿಗಾಗಿ ಸ್ಥಳೀಯ ಶೋಧ ಮತ್ತು ರಕ್ಷಣಾ ಪಡೆ ಶೋಧ ಕಾರ್ಯ ನಡೆಸುತ್ತಿದೆ.
ಸಮುದ್ರದಿಂದ ಹೊರತೆಗೆದ ಪ್ರವಾಸಿಗರ ಮಾಹಿತಿ
- ಇಸ್ರಾ ಇಮ್ರಾನ್ ಕಿತ್ತೂರು, ವಯಸ್ಸು 17, ಸಾ. ಲೋಂಡಾ, ಬೆಳಗಾವಿ – ಬದುಕುಳಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
- ಫರಹಾನ್ ಇರ್ಫಾನ್ ಕಿತ್ತೂರು, ವಯಸ್ಸು 34, ಸಾ. ಲೋಂಡಾ, ಬೆಳಗಾವಿ – (ಮೃತ)
- ಇಬಾದ್ ಇರ್ಫಾನ್ ಕಿತ್ತೂರು, ವಯಸ್ಸು 13, ರಾ. ಲೋಂಡಾ, ಬೆಳಗಾವಿ – (ಮೃತ)
- ನಮೀರಾ ಆಫ್ತಾಬ್ ಅಖ್ತರ್, ವಯಸ್ಸು 16, ರಾ. ಅಳನವರ್, ಬೆಳಗಾವಿ – (ಮೃತ)
ಕಾಣೆಯಾಗಿರುವ ಪ್ರವಾಸಿಗರ ಮಾಹಿತಿ
- ಇರ್ಫಾನ್ ಮೊಹಮ್ಮದ್ ಇಸಾಕ್ ಕಿತ್ತೂರು, ವಯಸ್ಸು 36, ರಾ. ಲೋಂಡಾ, ಬೆಳಗಾವಿ
- ಇಕ್ವಾನ್ ಇಮ್ರಾನ್ ಕಿತ್ತೂರು, ವಯಸ್ಸು 15, ರಾ. ಲೋಂಡಾ, ಬೆಳಗಾವಿ
- ಫರಹಾನ್ ಮೊಹಮ್ಮದ್ ಮನಿಯಾರ್, ವಯಸ್ಸು 20, ಸಿ. ಕುಡಾಳ, ಜಿಲ್ಲೆ ಸಿಂಧುದುರ್ಗ
- ಜಾಕೀರ್ ನಿಸಾರ್ ಮನಿಯಾರ್, ವಯಸ್ಸು 13, ಸಾ. ಕುಡಾಳ, ಜಿಲ್ಲೆ ಸಿಂಧುದುರ್ಗ
ಘಟನಾ ಸ್ಥಳದಲ್ಲಿ ಪೊಲೀಸರು, ಮಹಸುಲ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯವರು ಹಾಜರಿದ್ದು, ಆಡಳಿತ ಯಂತ್ರ ಹಾಗೂ ಸ್ಥಳೀಯ ಶೋಧ–ರಕ್ಷಣಾ ಪಡೆಯ ಮೂಲಕ ಕಾಣೆಯಾದ ಪ್ರವಾಸಿಗರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

