
डॉक्टरांनी झाडाला पाणी देऊन प्रौढ बीसीजी लसीकरण मोहिमेची सुरुवात करण्यात आली.
खानापूर ; खानापूर येथील सार्वजनिक रुग्णालयात एका रोपाला पाणी देऊन डॉ. नारायण वडिनवार यांनी प्रौढ बीसीजी लसीकरण मोहिमेची सुरुवात केली.
यावेळी बोलताना ते म्हणाले, मी स्वतः लसीकरण करून घेतले आहे, कारण मलाही मधुमेह आहे. मग क्षयरोग हा एक संसर्गजन्य आजार आहे आणि तो रोखण्यासाठी सरकारने गेल्या काही वर्षांत अनेक उपाययोजना केल्या आहेत. पण आता, लस देऊन, एक मोठी झेप घेतली गेली आहे. म्हणून, क्षयरोगाचे रुग्ण, क्षयरोगाच्या संपर्कात असलेले, मधुमेह असलेले, कुपोषणाने ग्रस्त असलेले, धूम्रपान करणारे आणि 60 वर्षांवरील ज्येष्ठ नागरिकांसह निवडक लोकांच्या गटांना ते प्रदान केले जात आहे, असे ते म्हणाले. कार्यक्रमात रुग्णालयातील कर्मचारी आणि तालुका आरोग्य विभागाचे कर्मचारी उपस्थित होते.
ವೈದ್ಯರು ಮರದ ಸಸಿಗಳಿಗೆ ನೀರುಣಿಸುವ ಮೂಲಕ ವಯಸ್ಕ ಬಿಸಿಜಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದರು
ಖಾನಾಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ವಯಸ್ಕರ BCG ಲಸಿಕಾ ಅಭಿಯಾನಕ್ಕೆ DR ನಾರಾಯಣ ವಡ್ಡಿನ್ನವರ್ ಇವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಅಲ್ಲದೆ ನಾನು ಕೂಡಾ ಸಕ್ಕರೆ ಕಾಯಿಲೆ ಪೀಡಿತನಾಗಿದ್ದು ಎಂದು ಸ್ವತಃ ಲಸಿಕೆ ಪಡೆದುಕೊಂಡರು. ನಂತರ ಕ್ಷಯ ರೋಗವು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದನ್ನು ತಡೆಗಟ್ಟಲು ಸರ್ಕಾರ ಹಲವು ವರ್ಷಗಳಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಈಗ ಲಸಿಕೆಯನ್ನು ನೀಡುವುದರ ಮೂಲಕ ಮಹೋನ್ನತ ಹೆಜೆ ಇಟ್ಟಿದೆ. ಆದ್ದರಿಂದ ಆಯ್ದ್ ಜನ್ ಸಮೂಹಗಳ, ಕ್ಷಯ ರೋಗಿಗಳು, ಕ್ಷಯ ರೋಗ ಸಂಪರ್ಕ ಇರುವವರು, ಸಕ್ಕರೆ ಕಾಯಿಲೆ ಹೊಂದಿದವರು, ಅಪೌಷ್ಟಿಕತೆ ಯಿಂದ ಬಳುಲುತ್ತಿರುವರು, ದುಮ್ರಪಾನಿಗಳು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮಡಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ತಾಲೂಕಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
