
बेळगांव जिल्हा आदर्श शिक्षक पुरस्कार खानापूर तालुक्यातील मारुती देवकरी व दत्तात्रय देसाई यांना.
खानापूर ; खानापूर तालुक्यातील मणतुर्गे सरकारी पुर्ण प्राथमिक मराठी शाळेचे सहशिक्षक श्री मारुती महादेव देवकरी आणि गुंडपी सरकारी पुर्व प्राथमिक मराठी शाळेचे मुख्याध्यापक श्री दत्तात्रय शंकर देसाई यांना जिल्हा आदर्श शिक्षक पुरस्कार प्राप्त झाला असून, गुरुवार दिनांक 5 सप्टेंबर 2024 रोजी, शिक्षक दिनाचे औचित्य साधून बेळगांव जिल्ह्याचे पालकमंत्री नामदार सतीश जारकीहोळी व जिल्हा शिक्षणाधिकारी लिलावती हिरेमठ यांच्या हस्ते देण्यात येऊन सन्मानित करण्यात येणार आहे.
ಖಾನಾಪುರ ತಾಲೂಕಿನ ಮಾರುತಿ ದೇವಕರಿ ಮತ್ತು ದತ್ತಾತ್ರೇಯ ದೇಸಾಯಿ ಅವರಿಗೆ ಬೆಳಗಾವಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ.
ಖಾನಾಪುರ; ಖಾನಾಪುರ ತಾಲೂಕಿನ ಮಂತುರ್ಗೆ ಸರಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯ ಸಹಶಿಕ್ಷಕರಾದ ಶ್ರೀ ಮಾರುತಿ ಮಹಾದೇವ ದೇವಕರಿ ಹಾಗೂ ಗುಂಡಪಿ ಸರಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯ ಪ್ರಾಚಾರ್ಯರಾದ ಶ್ರೀ ದತ್ತಾತ್ರೇಯ ಶಂಕರ ದೇಸಾಯಿ ಅವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ದಿನಾಂಕ 5 ರಂದು ಶಿಕ್ಷಕ ದಿನಾಚರಣೆ ಅಂಗವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಮಾನ್ಯ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಅವರಿಂದ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
