
मलप्रभा नदीच्या पाण्याची पातळी खालावली. पाणी अडविण्याची नागरिकांची मागणी.
खानापूर ; खानापूर येथील, श्री मलप्रभा नदीला एक पवित्र नदी म्हणून ओळखली जाते. परंतु सध्या नदीतील पाण्याची पातळी खालावली असून, काही दिवसातच नदीतील पाण्याची पातळी तळ गाठणार आहे. त्यामुळे पर गावाहून येणाऱ्या भाविकांना व खानापूर तालुक्यातील नागरिकांना स्नान व पूजा विधि करण्यासाठी त्रास होणार आहे. त्यासाठी नगरपंचायत व इरिगेशन विभाग तसेच संबंधित खात्याच्या अधिकाऱ्यांनी या ठिकाणी लक्ष देऊन, मलप्रभा नदी पुलाला अडकलेली लाकडे व झाडे बाहेर काढून, त्या ठिकाणी, फळ्या घालून पाणी आडविण्याची मागणी नागरिक करीत आहेत.
कार्तिक अमावस्या आठ दिवसांवर येऊन ठेपली आहे. त्यादिवशी नदीवर गंगा पूजन कार्यक्रमाचे आयोजन मोठ्या प्रमाणात करण्यात येत असून, भाविकही हजारोंच्या संख्येने व मोठ्या प्रमाणात, या गंगा पूजन कार्यक्रमाला हजेरी लावत असतात. प्रत्येक वर्षी कार्तिक अमावस्या व गंगापूजनाच्या निमित्ताने, नदीवरील पुलावर फळ्या घालून पाणी अडविण्यात येते, परंतु अजूनही पाणी अडविण्यात आले नाही. त्यासाठी नगरपंचायतीने यामध्ये लक्ष घालून, इरिगेशन विभागाच्या अधिकाऱ्यांना कळवून लवकरात लवकर पाणी अडविण्याची व्यवस्था करण्याची मागणी भाविकातून व नागरिकातून होत आहे.
ಮಲಪ್ರಭಾ ನದಿಯ ನೀರಿನ ಮಟ್ಟದಲ್ಲಿ ಕುಸಿತ. ನೀರಿಗೆ ತಡೆ ಓಡಲು ನಾಗರಿಕರ ಆಗ್ರಹ.
ಖಾನಾಪುರ; ಖಾನಾಪುರದಲ್ಲಿರುವ ಶ್ರೀ ಮಲಪ್ರಭಾ ನದಿಯನ್ನು ಪವಿತ್ರ ನದಿ ಎಂದು ಕರೆಯಲಾಗುತ್ತದೆ. ಆದರೆ ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ನದಿಯಲ್ಲಿ ನೀರಿನ ಮಟ್ಟ ತಳ ಸೇರಲಿದೆ. ಇದರಿಂದ ಖಾನಾಪುರ ತಾಲೂಕಿನ ಇತರ ಗ್ರಾಮಗಳಿಂದ ಬರುವ ಭಕ್ತರು ಹಾಗೂ ನಾಗರಿಕರು ಸ್ನಾನ, ಪೂಜೆ ನೆರವೇರಿಸಲು ಪರದಾಡುವಂತಾಗಿದೆ. ಇದಕ್ಕಾಗಿ ನಗರಸಭೆ, ನೀರಾವರಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಮಲಪ್ರಭಾ ನದಿ ಸೇತುವೆ ಬಳಿ ಅಂಟಿಕೊಂಡಿರುವ ಮರಗಳನ್ನು ಹೊರತೆಗೆದು ಹಲಗೆಗಳನ್ನು ಹಾಕಿ ತಡೆ ಹಿಡಿಯಬೇಕು ಎಂಬುದು ನಾಗರಿಕರ ಆಗ್ರಹ.
ಕಾರ್ತಿಕ ಅಮಾವಾಸ್ಯೆ ಎಂಟು ದಿನಗಳಲ್ಲಿ ಬರಲಿದೆ. ಅಂದು ಗಂಗಾಪೂಜೆ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತದೆ, ಈ ಗಂಗಾಪೂಜೆ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಕಾರ್ತಿಕ ಅಮಾವಾಸ್ಯೆ ಮತ್ತು ಗಂಗಾಪೂಜೆಯಂದು ನದಿಯ ಮೇಲಿನ ಸೇತುವೆಯನ್ನು ಹಲಗೆಗಳಿಂದ ತಡೆ ಹಾಕಿ ನೀರನ್ನು ಸಂಗ್ರಹಿಸಲಾಗುತ್ತದೆ, ಆದರೆ ಇನ್ನೂ ನೀರನ್ನು ತಡೆ ಹೀಡಿದಿಲ್ಲ. ಇದಕ್ಕಾಗಿ ನಗರ ಪಂಚಾಯಿತಿ ಇತ್ತ ಗಮನಹರಿಸಿ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಆದಷ್ಟು ಬೇಗ ನೀರು ತಡೆಯುವ ವ್ಯವಸ್ಥೆ ಮಾಡಬೇಕೆಂದು ಭಕ್ತರು ಹಾಗೂ ನಾಗರಿಕರ ಆಗ್ರಹವಾಗಿದೆ.
