नागरिकांचा संताप! ट्रकला लावली आग!
बेळगाव : रायबाग तालुक्यातील कुडचीकडून हैद्राबादकडे गोमांसाची वाहतूक सुरू असल्याची माहिती मिळताच नागरिकांनी संताप व्यक्त करून ट्रकला आग लावल्याची घटना कागवाड तालुक्यातील अइनापूर येथे सोमवारी रात्री घडली.
अइनापूर येथील उगार रस्त्यावरील श्री सिद्धेश्वर मंदिराजवळ रात्री सुमारे 10 वाजताच्या सुमारास नागरिकांनी ट्रकला अडवले. चालकाची चौकशी करून ट्रकची तपासणी केली असता मोठ्या प्रमाणात गोमांस आढळून आले. यामुळे संतप्त झालेल्या नागरिकांनी ट्रकला थेट आग लावली.
पोलिस येईपर्यंत ट्रक पूर्णतः जळून खाक झाली. ट्रक मध्ये तब्बल पाच टनांहून अधिक गोमांस असल्याचे सांगितले जात आहे. घटनेची माहिती मिळताच कागवाड पोलिस ठाण्याचे पीएसआय राघवेंद्र खोत व कर्मचारी घटनास्थळी दाखल झाले. तसेच उगार साखर कारखाना व अथणी अग्निशमन दलाच्या कर्मचाऱ्यांनी आग विझविण्याचा प्रयत्न केला.
ಲಾರಿಗೆ ಬೆಂಕಿ ಹಚ್ಚಿದ ನಾಗರಿಕರು
ಬೆಳಗಾವಿ : ರಾಯಬಾಗ ತಾಲೂಕು ಕುಡಚಿಯಿಂದ ಹೈದರಾಬಾದಿಗೆ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅರಿತ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ ಘಟನೆ ಕಾಗವಾಡ ತಾಲೂಕು ಐನಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಐನಾಪುರದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಬಳಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಲಾರಿಯನ್ನು ನಾಗರಿಕರು ಅಡ್ಡಗಟ್ಟಿದ್ದಾರೆ. ಚಾಲಕನನ್ನು ವಿಚಾರಿಸಿ ಪರಿಶೀಲಿಸಿದಾಗ ಅಪಾರ ಪ್ರಮಾಣದಲ್ಲಿ ಗೋಮಾಂಸ ಇರುವುದು ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಆಗಮಿಸುವಷ್ಟರಲ್ಲಿ ಲಾರಿ ಬೆಂಕಿಗೆ ಆಹುತಿಯಾಗಿದೆ. ಲಾರಿಯಲ್ಲಿ ಸುಮಾರು ಐದು ಟನ್ನಿಗೆ ಹೆಚ್ಚು ಗೋಮಾಂಸ ಇತ್ತು ಎನ್ನಲಾಗಿದೆ. ಕಾಗವಾಡ ಪಿಎಸ್ ಐ ರಾಘವೇಂದ್ರ ಖೋತ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಗಾರ ಸಕ್ಕರೆ ಕಾರ್ಖಾನೆ ಮತ್ತು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

