शतायुषी तुळसव्वा मल्लाप्पा डुकरी यांच्या शंभराव्या जन्मदिन वर्षानिमित्त भव्य समारंभ.
खानापूर ; खानापूर तालुक्यातील अवरोळी–बिळकी गावात शतायुषी तुलसव्वा मल्लप्प डुकरी यांच्या शंभराव्या वर्षानिमित्त भव्य व ऐतिहासिक कार्यक्रम मोठ्या उत्साहात पार पडला. आवरोळी-बीळकी मठाचे चन्नबसव देवरू स्वामी व माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील यांच्या उपस्थितीत हा सोहळा मोठ्या उत्साहात संपन्न झाला.

कार्यक्रमाच्या पावन सानिध्यात परमपूज्य चन्नबसव देवरू स्वामी उपस्थित होते. त्यांनी आपल्या भाषणात, अवरोळी गावात अशा प्रकारचा शतायुषी अम्मांच्या सन्मानाचा कार्यक्रम ऐतिहासिक ठरल्याचे सांगितले. तुळसव्वा अम्मांनी कष्टमय जीवन जगून, गरिबीतही 10 मुले, 30 नातवंडे, 36 पनतवंडे आणि 8 खापर पनतवंडे वाढवले असल्याचे गौरवाने नमूद केले. अम्मांना मिळालेल्या शंभर वर्षांच्या आयुष्याप्रमाणे सर्वांना दीर्घायुष्य लाभो, अशी शुभेच्छा त्यांनी दिल्या.

कार्यक्रमाचे मुख्य अतिथी माजी आमदार अरविंद पाटील यांनी बोलताना सांगितले की, 21व्या शतकात शंभर वर्षे पूर्ण करणारे लोक मिळणे अत्यंत दुर्मिळ झाले आहे. अशा शतायुषी नागरिकांच्या सन्मानाचे कार्यक्रम शासनाच्या माध्यमातून आयोजित व्हायला हवेत. तसेच अम्मांच्या दीर्घायुष्याचे आरोग्य रहस्य इतरांसाठी प्रेरणादायी ठरावे, असेही त्यांनी सांगितले.
या कार्यक्रमाला अवरोळी–बिळकी ग्रामपंचायत अध्यक्ष व सर्व सदस्य, ज्येष्ठ नागरिक, तसेच बेकवाड, कामशिनकोप्प, तोपिनकट्टी, इटगी, गोसेनहट्टी, नागूर्डा, जैनकोप्प आदी गावांतील नागरिक मोठ्या संख्येने उपस्थित होते.
ಶತಾಯುಷಿ ತುಳಸವ್ವ ಮಲ್ಲಪ್ಪ ಡುಕರಿ. ಅಜ್ಜಿಯ ನೂರರ ಸಂಭ್ರಮ ಕಾರ್ಯಕ್ರಮ.
ಖಾನಾಪುರ ತಾಲೂಕಿನ ಅವರೋಳ್ಳಿ- ಬಿಳಕಿ ಗ್ರಾಮದಲ್ಲಿ ತುಳಸವ್ವ ಮಲ್ಲಪ್ಪ ಡುಕರಿ ನೂರರ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ವಹಿಸಿದಂತಹ ಪರಮಪೂಜ್ಯ ಚನ್ನಬಸವ ದೇವರು ಮಾತನಾಡಿ ಅಮ್ಮನವರ ನೂರರ ಸಂಭ್ರಮ ಕಾರ್ಯಕ್ರಮ ಮಾಡಿದ್ದು ಅವರೊಳ್ಳಿ ಗ್ರಾಮದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ. ಅಜ್ಜಿಯೂ ಅಕ್ಕಿಯ ಒಡಕಲ ಮಾಡಿ ಜೀವನ ನಡೆಸಿ ಕಡು ಬಡತನದಲ್ಲಿ 10 ಮಕ್ಕಳು 30 ಮಕ್ಕಳು 36 ಮರಿ ಮಕ್ಕಳು 8 ಗಿರಿ ಮಕ್ಕಳನ್ನು ಬೆಳೆಸಿದ್ದಾರೆ. ಅಜ್ಜಿಯ ನೂರರ ಆಯುಷ್ಯ ಎಲ್ಲರಿಗೂ ಸಿಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಮಾತನಾಡಿ. 21ನೇ ಶತಮಾನದಲ್ಲಿ ನೂರು ವರ್ಷ ತುಂಬಿದವರು ಸಿಗುವುದು ಬಹಳ ಕಷ್ಟದ ದಿನಗಳು ಇಂತಹ ಕಾರ್ಯಕ್ರಮಗಳು ಸರ್ಕಾರದ ಅಡಿಯಲ್ಲಿ ನಡೆಯಬೇಕು. ಅಜ್ಜಿಯ ನೂರರ ಆಯುಷ್ಯ ಬಗ್ಗೆ ಆರೋಗ್ಯದ ಗುಟ್ಟಿನ ಬಗ್ಗೆ ಬೇರೆಯವರಿಗೆ ಮಾದರಿಯಾಗಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ. ಅವರೊಳ್ಳಿ ಬಿಳಕಿ ಗ್ರಾಮದ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು. ಸಮಸ್ತ ಗುರು ಹಿರಿಯರು. ಬೇಕವಾಡ. ಕಾಮಶಿನಕೊಪ್ಪ. ತೋಪಿನಕಟ್ಟಿ.ಇಟಗಿ. ಗೋಸೆನಟ್ಟಿ. ನಾಗೂಡಾ ಜೈನಕೊಪ್ಪ. ಗ್ರಾಮದ ಬಂಧು ಬಳಗ ಆಗಮಿಸಿದ್ದರು.



