
28 एप्रिलला पंतप्रधान मोदी शिरसी दौऱ्यावर ; अनंतकुमार हेगडे कार्यक्रमात सहभागी होणार का?
कारवार : राज्यात दुसऱ्या टप्प्याचे मतदान होणार असून, त्याचा प्रचार जोरदार सुरू आहे. भाजपाच्या प्रचारासाठी 28 एप्रिल रोजी, पंतप्रधान नरेंद्र मोदी उत्तर कर्नाटकातील सहा जिल्ह्यांमध्ये भव्य निवडणूक प्रचार सभा घेणार आहेत. त्याच दरम्यान, ते उत्तर कन्नड जिल्ह्यातील शिरसी या ठिकाणी, भाजपाचे लोकसभेचे उमेदवार विश्वेश्वर हेगडे-कागेरी यांच्या प्रचारासाठी मोठी सभा घेणार आहेत.
उत्तर कन्नड लोकसभेचे विद्यमान खासदार अनंत कुमार हेगडे आपणाला तिकीट मिळाले नसल्याने, नाराज असून संपूर्ण निवडणुकीकडे त्यांनी पाठ फिरविली आहे. परंतु विद्यमान खासदार अनंतकुमार हेगडे यांच्या घराजवळील मैदानातच मोदींची जाहीर सभा होणार आहे. त्यामुळे उत्सुकता वाढली आहे.
नरेंद्र मोदी यांची सभा होत असल्याने, आनंतकुमार हेगडे या सभेला उपस्थित राहणार आहेत का? असा प्रश्न सर्वांना पडला असून, यदाकदाचित या सभेला अनंत कुमार हेगडे उपस्थित राहून भाग घेतल्यास कॅनरा लोकसभा क्षेत्रात, मोठा फरक व बदल पाहण्यास मिळणार आहे. जाणकारांच्या मते अनंतकुमार हेगडे या सभेला उपस्थित राहण्याची शक्यता वर्तविण्यात येत आहे. तसे घडल्यास, विश्वेश्वर हेगडे-कागेरी यांचा विजय एकतर्फी होणार असल्याचे जाणकार व अभ्यासू व्यक्ती सांगत आहेत.
अधिवेशन होणार असल्याची उत्सुकता आहे. विश्वेश्वर हेगडे कागेरी यांना भाजपचे तिकीट जाहीर झाल्यानंतर खासदार अनंतकुमार हेगडे यांच्या निवासस्थानापासून काही अंतरावर असलेल्या मैदानात मोदींचे अधिवेशन होणार आहे. असा प्रश्न निर्माण झाला आहे.
ಏಪ್ರಿಲ್ 28 ರಂದು ಪ್ರಧಾನಿ ಮೋದಿ ಶಿರಸಿಗೆ ಭೇಟಿ ನೀಡಲಿದ್ದು, ಅನಂತಕುಮಾರ್ ಹೆಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿತ್ತಾರಾ?
ಕಾರವಾರ: ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಬಿಜೆಪಿ ಪರ ಪ್ರಚಾರ ಮಾಡಲು ಏಪ್ರಿಲ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಬೃಹತ್ ಚುನಾವಣಾ ಸಮಾವೇಶ ಹಾಗೂ ಪ್ರಚಾರ ಸಭೆ ನಡೆಸಲಿದ್ದು ಅವರು ಶಿರಸಿಯಲ್ಲಿ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ನಡೆಸಲಿದ್ದಾರೆ.
ಉತ್ತರ ಕನ್ನಡ ಲೋಕಸಭೆಯ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದು. ಇಡೀ ಚುನಾವಣೆಯ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಆದರೆ ಹಾಲಿ ಸಂಸದ ಅನಂತಕುಮಾರ್ ಹೆಗಡೆಯವರು ಮನೆಯಿಂದ ಕೂಗಳತೆ ದೂರದಲ್ಲಿರುವ ಮೈದಾನದಲ್ಲಿ ಮೋದಿ ಅವರ ಸಾರ್ವಜನಿಕ ಸಭೆ ನಡೆಯಲಿದ್ದು. ಹಾಗಾಗಿ ಅವರು ನಡೇಯ ಬಗ್ಗೆ ಆಸಕ್ತಿ ಹೆಚ್ಚಿದೆ.
ಎಲ್ಲರಿಗೂ ನರೇಂದ್ರ ಮೋದಿಯವರ ಸಭೆ ನಡೆಯುತ್ತಿರುವುದರಿಂದ ಅನಂತಕುಮಾರ್ ಹೆಗಡೆ ಈ ಸಭೆಗೆ ಬರುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ತಜ್ಞರ ಪ್ರಕಾರ ಬಹುಶಃ ಅನಂತಕುಮಾರ್ ಹೆಗಡೆ ಅವರು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.ಪಾಲ್ಗೊಂಡರೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಾಣಲಿದು. ಹಾಗೇನಾದರೂ ನಡೆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು ಏಕಪಕ್ಷೀಯವಾಗುತದೆ ಎಂಬ ತಜ್ಞರು ಅಭಿಪ್ರಾಯವಾಗಿದೆ.
