
अनंत चतुर्दशीला बुडालेला युवक अखेर 48 तासांनी सापडला ; यडोगा व चापगाव परिसरात शोककळा
खानापूर : खानापूर तालुक्यातील यडोगा येथे शनिवारी (दि. 6 सप्टेंबर) अनंत चतुर्दशीच्या दिवशी मलप्रभा नदीत गणेश विसर्जनासाठी गेलेल्या युवकाचा मृतदेह तब्बल 48 तासांनी सोमवारी (दि. 8 सप्टेंबर) दुपारी साडेतीन वाजता नदीच्या पात्रात तरंगताना आढळून आला. शुभम यल्लाप्पा कुपटगिरी (वय 18) असे या दुर्दैवी युवकाचे नाव आहे. या घटनेने यडोगा व चापगाव परिसरात हळहळ व्यक्त होत आहे.

शनिवारी दुपारी सुमारास शुभम आपल्या वडील, काका व इतर कुटुंबीयांसह गणेश विसर्जनासाठी मलप्रभा नदीत गेला होता. विसर्जनाच्या वेळी पाण्याच्या अतिप्रवाहामुळे आणि भोवऱ्यात अडकून तो बुडाला. तरबेज पोहणारा असूनही त्याचा प्राण वाचू शकला नाही. या घटनेमुळे विसर्जन सोहळ्यात एकच गोंधळ उडाला होता.
दरम्यान, खानापूर व नंदगड पोलीस ठाण्याच्या पोलिसांसह बेळगाव येथील रेस्क्यू टीमने शनिवारी व रविवारी दिवसभर शोधमोहीम राबवली. मात्र रविवारी सायंकाळपर्यंतही त्याचा मृतदेह मिळाला नाही. सोमवारी सकाळपासून गावातील युवक व नंदगड पोलिसांनी यडोगा बंधाऱ्याजवळ मृतदेह बाहेर येण्याची प्रतीक्षा सुरू केली होती.
गावकरी व परिसरातील शेकडो युवक नदीकाठी थांबून मृतदेह शोधण्याच्या प्रयत्नात सहभागी झाले होते. अखेर सोमवारी दुपारी साडेतीनच्या सुमारास शुभमचा मृतदेह नदीच्या पात्रात दगडी तळपाजवळ पाण्यात तरंगताना दिसून आला. पोलिसांनी तातडीने घटनास्थळी पंचनामा करून मृतदेह बाहेर काढला.
शुभमच्या आकस्मिक मृत्यूमुळे यडोगा व चापगाव परिसरात शोककळा पसरली आहे. घरातील गणेश विसर्जनासाठी गेलेल्या शुभमला आपला जीव गमवावा लागल्याने नागरिकांमध्ये हळहळ व्यक्त होत असून कुपटगिरी कुटुंबावर दुःखाचा डोंगर कोसळला आहे.
ಅನಂತ ಚತುರ್ದಶಿಯಂದು ಮುಳುಗಿದ ಯುವಕ 48 ಗಂಟೆಗಳ ಬಳಿಕ ಪತ್ತೆ ; ಯಡೋಗಾ-ಚಾಪಗಾವ್ ಭಾಗದಲ್ಲಿ ಶೋಕದ ವಾತಾವರಣ
ಖಾನಾಪುರ : ಖಾನಾಪುರ ತಾಲೂಕಿನ ಯಡೋಗಾ ಗ್ರಾಮದಲ್ಲಿ ಶನಿವಾರ (ಸೆ. 6) ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಗಾಗಿ ಮಲಪ್ರಭಾ ನದಿಗೆ ಹೋದ ಯುವಕನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ,ಆತನ ಶವವು ಅಚ್ಚರಿ ಮೂಡಿಸುವಂತೆ 48 ಗಂಟೆಗಳ ಬಳಿಕ ಸೋಮವಾರ (ಸೆ. 8) ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ನದಿಪಾತ್ರದಲ್ಲಿ ತೇಲುತ್ತಿದ್ದು ಪತ್ತೆಯಾಯಿತು. ದುರದೃಷ್ಟಗ್ರಸ್ತ ಯುವಕನ ಹೆಸರು ಶುಭಂ ಯಶಪ್ಪ ಕುಪಟ್ಟಗಿರಿ (18) ಎಂದು ತಿಳಿದುಬಂದಿದೆ. ಈ ಘಟನೆ ಯಡೋಗಾ ಹಾಗೂ ಚಾಪಗಾಂವ್ ಭಾಗದಲ್ಲಿ ಶೋಕದ ವಾತಾವರಣ ಮೂಡಿಸಿದೆ.
ಶನಿವಾರ ಮಧ್ಯಾಹ್ನ ಸುಮಾರಿಗೆ ಶುಭಂ ತಂದೆ, ಹಾಗೂ ಅವರ ಕಾಕಾ ಹಾಗೂ ಬಂಧುಗಳೊಂದಿಗೆ ಗಣೇಶ ವಿಸರ್ಜನೆಗೆ ನದಿಗೆ ತೆರಳಿದ್ದ. ಆ ವೇಳೆಯಲ್ಲಿ ಅತಿಯಾಗಿ ಹರಿಯುತ್ತಿದ್ದ ನೀರಿನ ಹೊಳೆ ಮತ್ತು ಸುಳಿಗೆಯಲ್ಲಿ ಸಿಲುಕಿ ಅವನು ಮುಳುಗಿದ. ಒಳ್ಳೆಯ ಈಜುಗಾರನಾಗಿದ್ದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ವಿಸರ್ಜನೆ ಸಮಾರಂಭದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ನಂತರ ಖಾನಾಪುರ ಮತ್ತು ನಂದಗಡ ಪೊಲೀಸ್ ಠಾಣೆಯ ಸಿಬ್ಬಂದಿ, ಜೊತೆಗೆ ಬೆಳಗಾವಿಯ ರೆಸ್ಕ್ಯೂ ತಂಡವು ಶನಿವಾರ ಹಾಗೂ ಭಾನುವಾರ ದಿನಪೂರ್ತಿ ಹುಡುಕಾಟ ನಡೆಸಿತು. ಆದರೂ ಶನಿವಾರ ಹಾಗೂ ಭಾನುವಾರ ಸಂಜೆವರೆಗೂ ಶವ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗಿನಿಂದಲೇ ಗ್ರಾಮದ ಯುವಕರು ಹಾಗೂ ನಂದಗಡ ಪೊಲೀಸರು ಯಡೋಗಾ ಅಣೆಕಟ್ಟಿನ ಬಳಿ ಶವ ಮೇಲೇಳುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.
ಗ್ರಾಮಸ್ಥರು ಹಾಗೂ ನೂರಾರು ಯುವಕರು ನದಿತೀರದಲ್ಲಿ ನಿಂತು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಕೊನೆಗೆ ಸೋಮವಾರ ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ಶುಭಂನ ಶವವು ನದಿಪಾತ್ರದ ಕಲ್ಲಿನ ತಳಪದ ಬಳಿ ತೇಲುತ್ತಿರುವುದು ಕಣ್ಣಿಗೆ ಬಿದ್ದಿತು. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಮಹಜರ್ ನಡೆಸಿ ಶವವನ್ನು ಹೊರತೆಗೆದರು.
ಶುಭಂನ ಆಕಸ್ಮಿಕ ಸಾವು ಯಡೋಗಾ ಹಾಗೂ ಚಾಪಗಾಂವ್ ಪ್ರದೇಶದಲ್ಲಿ ಶೋಕಕವಿದ ವಾತಾವರಣ ಉಂಟುಮಾಡಿದೆ. ಮನೆಯ ಗಣೇಶ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಕುಪಟ್ಟಗಿರಿ ಕುಟುಂಬದ ಮೇಲೆ ದುಃಖದ ಬೆಟ್ಟ ಕುಸಿದಂತಾಗಿದೆ.
