
वाहतूक मार्ग बदलला. बेळगावहुन जांबोटी-चोर्ला मार्गे गोव्याला जाणारी अवजड वाहतूक, खानापूर मार्गे वळविली.
बेळगाव; पश्चिम भागात सततच्या कोसळत असलेल्या पावसामुळे व बेळगावातही पावसाचा जोर असल्यामुळे. नदी, नाले दुथडी भरून वाहत आहेत. अनेक पूल जीर्ण झाले आहेत. व मोडकळीला आले आहेत. या पार्श्वभूमीवर खबरदारीचा उपाय म्हणून वाहतूक मार्गात बदल करण्यात आला असल्याची माहिती डीसीपी पी व्ही स्नेहा यांनी दिली आहे.
बेळगाव-पीरणवाडी-जांबोटी मार्गावर अनेक पुल जिर्ण झाले आहेत. व मोडकळीला आले आहेत. त्यासाठी खबरदारीचा उपाय म्हणून प्रशासनाने या मार्गावरील, फक्त अवजड वाहतूक करणाऱ्या वाहनांना बंदी घातली असून, या अवजड वाहनांना पर्यायी मार्ग म्हणून बेळगाव-खानापूर-जांबोटी मार्गे वाहतूक वळविण्यात आली आहे. या रस्त्यावर फक्त अवजड वाहनांना बंदी घालण्यात आली असून, इतर वाहनांना या मार्गावरून प्रवास करण्यास परवानगी आहे.
बेळगाव शहरातून जांबोटी-चोर्ला मार्गे गोव्याकडे जाणाऱ्या सर्व अवजड वाहनांनी पीरणवाडी क्रॉसजवळ, डावीकडे वळण घेऊन खानापूर मार्गे गोव्याला जाण्याची सूचना डीसीपी, पी व्ही स्नेहा यांनी केली आहे.
ಸಂಚಾರ ಮಾರ್ಗ ಬದಲಾವಣೆ ಬೆಳಗಾವಿ-ಜಾಂಬೋಟಿ-ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ತೆರಳುವ ಭಾರಿ ವಾಹನ ಸಂಚಾರವನ್ನು ಖಾನಾಪುರ ಮಾರ್ಗವಾಗಿ ಬದಲಾಯಿಸಲಾಗಿದೆ.
ಬೆಳಗಾವಿ; ಪಶ್ಚಿಮ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಳಗಾವಿಯಲ್ಲೂ ಭಾರಿ ಮಳೆಯಾಗಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಹಲವು ಸೇತುವೆಗಳು ಶಿಥಿಲಗೊಂಡು ಬಿಳುವ ಪರಿಸ್ಥಿತಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಡಿಸಿಪಿ ಪಿ.ವಿ.ಸ್ನೇಹಾ ಮಾಹಿತಿ ನೀಡಿದ್ದಾರೆ.
ಬೆಳಗಾವಿ-ಪಿರನವಾಡಿ-ಜಾಂಬೋಟಿ ಮಾರ್ಗದ ಹಲವು ಸೇತುವೆಗಳು ಶಿಥಿಲಗೊಂಡು ಬಿಳುವ ಪರಿಸ್ಥಿತಿಗೆ ಬಂದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ಆಡಳಿತ ಮಂಡಳಿ ನಿಷೇಧಿಸಿದ್ದು,ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಬೆಳಗಾವಿ-ಖಾನಾಪುರ-ಜಾಂಬೋಟಿ ಮಾರ್ಗವಾಗಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ ನಗರದಿಂದ ಜಾಂಬೋಟಿ-ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಹೋಗುವ ಎಲ್ಲಾ ಭಾರೀ ವಾಹನಗಳು ಪೀರನವಾಡಿ ಕ್ರಾಸ್ ಬಳಿ ಎಡ ತಿರುವು ಪಡೆದು ಖಾನಾಪುರಕ್ಕೆ ತೆರಳುವಂತೆ ಡಿಸಿಪಿ ಪಿ.ವಿ.ಸ್ನೇಹ ಸೂಚಿಸಿದ್ದಾರೆ.
