रेणुकास्वामी हत्या प्रकरणातील आरोपींचा जामीन रद्द. प्रदोष पुन्हा हिंडलगा जेलमध्ये जाण्याची शक्यता.?
बेळगाव ; रेणुकास्वामी हत्या प्रकरणातील आरोपींचा जामीन सर्वोच्च न्यायालयाने रद्द करण्याचा आदेश दिला असून काही क्षणांत सर्व आरोपी पोलिसांच्या ताब्यात आले आहेत. या प्रकरणातील प्रमुख आरोपी अभिनेते दर्शन, अभिनेत्री पवित्रा गौडा यांच्यासह एकूण सात जणांचा जामीन रद्द करण्यात आला आहे.
सर्वांना अन्नपूर्णेश्वरी पोलीस ठाण्यात नेण्यात येत आहे.
या प्रकरणातील आरोपी प्रदोष याला बेळगाव हिंडलगा कारागृहात पाठविण्याची शक्यता आहे. यापूर्वीही प्रदोष हिंडलगा कारागृहात होता. सुटकेनंतर आता जामीन रद्द झाल्याने तो पुन्हा हिंडलगा जेलमध्ये जाण्याची शक्यता आहे.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ರದ್ದು. ಹಿಂಡ್ಲಾಗ ಜೈಲಿಗೆ ಕಳುಹಿಸುವ ಸಾಧ್ಯತೆ ?
ಬೆಳಗಾವಿ : ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದ್ದು ಕೆಲವೇ ಕ್ಷಣಗಳಲ್ಲಿ ಎಲ್ಲಾ ಆರೋಪಿಗಳು ಪೊಲೀಸ್ ವಶದಲ್ಲಿ ರಲಿದ್ದಾರೆ.
ಈಗಾಗಲೇ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳ ಜಾಮೀನು ರದ್ದುಗೊಂಡಿದ್ದು ಎಲ್ಲರನ್ನೂ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ.
ಈ ಪ್ರಕರಣದ ಆರೋಪಿ ಪ್ರದೋಶ್ ಬೆಳಗಾವಿ ಹಿಂಡಲಗಾ ಜೈಲು ಸೇರುವ ಸಾಧ್ಯತೆ ಇದೆ. ಈ ಹಿಂದೆ ಪ್ರದೋಶ್ ಹಿಂಡಲಗಾ ಜೈಲಿನಲ್ಲಿದ್ದರು. ಬಿಡುಗಡೆ ನಂತರ ಸಧ್ಯ ಜಾಮೀನು ರದ್ದಾದ ಕಾರಣ ಇವರು ಮತ್ತೆ ಮರಳಿ ಹಿಂಡಲಗಾ ಜೈಲು ಸೇರುವ ಸಾಧ್ಯತೆ ಇದೆ.

