इन न्यूज चे पत्रकार अल्ताफ मोहम्मद इकबाल बसरीकट्टी यांना राज्यस्तरीय समाजसेवा रत्न पुरस्कार.
खानापूर : खानापूरचे ‘इन न्यूज’ प्रतिनिधी अल्ताफ मोहम्मद इक्बाल बसरिकट्टी यांना राज्यस्तरीय समाजसेवारत्न पुरस्काराने सन्मानित करण्यात आले.
हा पुरस्कार कला कौस्तुभ संस्था, दांडेली यांच्या वतीने हुबळी येथील सिद्धारूढ मठातील निरंजन हॉल येथे आयोजित कविगोष्टी व पुरस्कार वितरण समारंभात प्रदान करण्यात आला.
पत्रकारिता क्षेत्रात त्यांनी अनेक वर्षे उल्लेखनीय कार्य केल्याबद्दल त्यांना हा मानाचा पुरस्कार देण्यात आला.
या कार्यक्रमाला कला कौस्तुभ संस्थेचे अध्यक्ष व दांडेली चे नगराध्यक्ष गोविंद मेलगेरी, ज्येष्ठ साहित्यिक डॉ. अजनाळ भीमाशंकर यांसह अनेक मान्यवर उपस्थित होते.
ಇನ್ ನ್ಯೂಸ್ ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಜ್ಯಮಟ್ಟದ ಸಮಾಜಸೇವಾ ರತ್ನ ಪ್ರಶಸ್ತಿ
ಖಾನಾಪುರ : ಖಾನಾಪುರದ ಇನ್ ನ್ಯೂಸ್ ಪ್ರತಿನಿಧಿ ಅಲ್ತಾಫ್ ಮೊಹಮ್ಮದ್ ಇಕ್ಬಾಲ್ ಬಸರೀಕಟ್ಟಿ ಅವರಿಗೆ ರಾಜ್ಯಮಟ್ಟದ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾ ಕೌಸ್ತುಭ ಸಂಸ್ಥೆ ದಾಂಡೇಲಿ ಇವರ ವತಿಯಿಂದ ಹುಬ್ಬಳ್ಳಿ ಸಿದ್ದಾರೂಢ ಮಠದ ನಿರಂಜನ ಹಾಲ್ನಲ್ಲಿ ಆಯೋಜಿಸಲಾದ ಕವಿಗೋಷ್ಠಿ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಕರ್ತಿಕ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನೀಡಿರುವ ಗಣನೀಯ ಸೇವೆಗಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಈ ಸಂದರ್ಭದಲ್ಲಿ ಕಲಾ ಕೌಸ್ತುಭ ಸಂಸ್ಥೆಯ ಅಧ್ಯಕ್ಷರು ಹಾಗೂ ದಾಂಡೇಲಿಯ ಮಾಜಿ ಪೌರಪಾಲಕ ಗೋವಿಂದ ಮೆಲ್ಗೇರಿ, ಹಿರಿಯ ಸಾಹಿತ್ಯಿಕ ಡಾ. ಅಜನಾಳ ಭೀಮಶಂಕರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

