हिंदू धर्म जागृतीसाठी भव्य पदयात्रा – अवरोळी श्री रुद्रस्वामी मठापासून राजहंसगडापर्यंत.

खानापूर, 26 सप्टेंबर : हिंदू धर्म जागृती व संघटनाला बळकटी देण्याच्या उद्देशाने भव्य पदयात्रेचे आयोजन करण्यात आले आहे. ही पदयात्रा सोमवार, दिनांक 29 सप्टेंबर 2025 रोजी सकाळी 8 वाजता अवरोळी येथील श्री रुद्रस्वामी मठापासून भक्तिपूर्ण वातावरणात प्रारंभ होणार आहे.
ही पादयात्रा अवरोळी मार्गे पारीश्वाड, देवलती, मुदगिनकोप्प, बिदरभावी, तोपिनकट्टी आणि गर्लगुंजी गावांमधून जात अखेरीस राजहंसगड येथे पोहोचणार आहे.
पादयात्रेत सहभागी होणारे भक्त ध्वज, जयघोष, भजने-कीर्तनांच्या माध्यमातून धार्मिक वातावरण निर्माण करणार असल्याचे आयोजकांनी सांगितले आहे.
धर्मरक्षणाबरोबरच संघटनाला बळ देणे हा या पादयात्रेचा मुख्य उद्देश असल्याने सर्व हिंदू बांधवांनी मोठ्या संख्येने सहभागी होऊन धर्मसंघटनेत हातभार लावावा, असे आवाहन आयोजक समितीच्या वतीने करण्यात आले आहे.
ಹಿಂದೂ ಧರ್ಮ ಜಾಗೃತಿ ಹಾಗೂ ಸಂಘಟನೆಗಾಗಿ ಭವ್ಯ ಪಾದಯಾತ್ರೆ – ಅವರೊಳ್ಳಿಯ ಶ್ರೀ ರುದ್ರ ಸ್ವಾಮಿಗಳು ಮಠದಿಂದ ಪ್ರಾರಂಭವಾಗಿ ರಾಜಹಂಸಗಡ ವರೆಗೆ
ಖಾನಾಪುರ, ಸೆ. 26 : ಹಿಂದೂ ಧರ್ಮ ಜಾಗೃತಿ ಹಾಗೂ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ರಾಜಹಂಸಗಡ ವರೆಗೆ ಭವ್ಯ ಪಾದಯಾತ್ರೆ ಆಯೋಜಿಸಲಾಗಿದೆ. ಈ ಪಾದಯಾತ್ರೆ ಸೋಮವಾರ ದಿನಾಂಕ 29-09-2025 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ರುದ್ರಸ್ವಾಮಿಗಳ ಮಠದಿಂದ ಭಕ್ತಿಪೂರ್ಣವಾಗಿ ಆರಂಭಗೊಳ್ಳಲಿದೆ.
ಈ ಪಾದಯಾತ್ರೆ ಅವರೊಳ್ಳಿ ಮಾರ್ಗವಾಗಿ ಪಾರಿಶ್ವಾಡ, ದೇವಲತ್ತಿ, ಮುಡಗಿನಕೊಪ್ಪ, ಬಿದರಭಾವಿ, ತೋಪಿನಕಟ್ಟಿ ಹಾಗೂ ಗರ್ಲಗುಂಜಿ ಗ್ರಾಮಗಳ ಮೂಲಕ ಸಾಗುತ್ತಾ, ಅಂತಿಮವಾಗಿ ರಾಜಹಂಸಗಡ ತಲುಪಲಿದೆ.
ಪಾದಯಾತ್ರೆಯಲ್ಲಿ ಭಾಗಿಯಾಗುವ ಭಕ್ತರು ಧ್ವಜ, ಜಯಘೋಷ, ಭಜನೆ-ಕೀರ್ತನೆಗಳೊಂದಿಗೆ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಧರ್ಮರಕ್ಷಣೆಯ ಜೊತೆಗೆ ಸಂಘಟನೆಯ ಬಲವರ್ಧನೆ ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಹೀಗಾಗಿ ಎಲ್ಲಾ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧರ್ಮಸಂಘಟನೆಗೆ ಕೈಜೋಡಿಸುವಂತೆ ಆಯೋಜನಾ ಸಮಿತಿಯವರು ಮನವಿ ಮಾಡಿದ್ದಾರೆ.

