बैलहोंगल तालुक्यातील सुथगटी गावात किरकोळ वादातून तरुणाची हत्या.
बैलहोंगल ; बेळगाव जिल्ह्यातील बैलहोंगल जवळच्या सुथगट्टी गावात शुक्रवारी संध्याकाळी क्षुल्लक कारणावरून एका तरुणाची चाकूने वार करून हत्या करण्यात आली असल्याची घटना उघडकीस आली आहे.
खून झालेल्या तरुणाचे नाव व्यंकटेश सुरेश दलवाई (वय 18 वर्ष) असे आहे. तो सुथगट्टी गावचा रहिवासी आहे. अटक केलेल्या आरोपींमध्ये बसवराज सोमिलिंगप्पा पेंटेडा (वय २० वर्ष) आणि त्याचा भाऊ राघवेंद्र पेंटेडा असे आहे. खून झालेला तरुण व या केस संदर्भात अटक करण्यात आलेले दोघेही तरुण एकाच गावातील आहेत.
व्यंकटेश आणि बसवराज एकाच गावचे होते आणि काही दिवसांपासून दोघांमध्ये क्षुल्लक कारणांवरून वाद होत होते. या कारणास्तव, गावातील हुली अज्जना मठाच्या आवारात झालेल्या भांडणाचे पर्यावसान खूनात झाले.
रक्ताच्या थारोळ्यात पडलेल्या व्यंकटेशला तातडीने संवदत्ती सरकारी रुग्णालयात नेण्यात आले. तोपर्यंत त्यांनी शेवटचा श्वास घेतला होता. या घटने संदर्भात संवदत्ती पोलिस ठाण्यात गुन्हा दाखल करण्यात आला आहे. पुढील तपास पोलीस करीत आहेत.
ಬೈಲಹೊಂಗಲದಲ್ಲಿ ಸಣ್ಣಪುಟ್ಟ ಜಗಳಕ್ಕೆ ಯುವಕನ ಕೊಲೆ.
ಬೈಲಹೊಂಗಲ ; ಸಮೀಪದ ಸುತಗಟ್ಟಿ ಗ್ರಾಮದಲ್ಲಿ
ಕ್ಷುಲಕ ಕಾರಣಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಸುತಗಟ್ಟಿ ಗ್ರಾಮದ ವೆಂಕಟೇಶ ಸುರೇಶ ದಳವಾಯಿ(18) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಬಸವರಾಜ ಸೋಮಲಿಂಗಪ್ಪ ಪೆಂಟೆದ(20), ಆತನ ಸಹೋದರ ರಾಘವೇಂದ್ರ ಪೆಂಟೆದ ಬಂಧಿತ ಆರೋಪಿಗಳು.
ವೆಂಕಟೇಶ ಹಾಗೂ ಬಸವರಾಜ ಅವರು ಗ್ರಾಮದ ಒಂದೇ ಓಣಿಯವರಾಗಿದ್ದು, ಕೆಲ ದಿನಗಳಿಂದ ಕ್ಷುಲ್ಲಕ ಕಾರಣಗಳಿಂದ ಇಬ್ಬರ ನಡುವೆ ವಾಗ್ವಾದವಾಗಿತ್ತು. ಇದೇ ಕಾರಣಕ್ಕೆ ಗ್ರಾಮದ ಹೂಲಿ ಅಜ್ಜನ ಮಠದ ಆವರಣದಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿ ಕೊಲೆಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದ ವೆಂಕಟೇಶ ನನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

