
खानापूर : खानापूर येथील केएलई कॉमर्स कॉलेजतर्फे हलकर्णी गावात सात दिवसीय एनएसएस, राष्ट्रीय सेवा योजना शिबिराचे उदघाटन करण्यात आले. प्रमुख पाहुणे म्हणून श्रीमती रेश्मा बानू पंचायत विकास अधिकारी हलकर्णी ग्रा.पंचायत या उपस्थित होत्या.
यावेळी विद्यार्थ्यांना मार्गदर्शन करताना रेश्मा बानू म्हणाल्या, राष्ट्रीय सेवा योजनेची उद्दिष्टे विद्यार्थ्यांनी आयुष्यभर पाळली पाहिजेत. शिबिरात शिकलेले विचार अंगीकारले पाहिजेत.
यावेळी एलजीबीचे अध्यक्ष आर.डी. हांजी, एलजीबी सदस्य श्री. बी.व्ही. होंदडकट्टी, श्री. सी.एस. कोडोळी, आणि श्रीमती जे.बी. होसमनी उपस्थित होते.
खानापूर तालुका एनएसएस अधिकारी यल्लाप्पा धबाले यांनी शिबिरार्थींनी गावातील लोकांच्या मनात कायम स्वरूपी आठवण राहील असे काहीतरी कार्य करावेत, अशी सूचना केली. कार्यक्रमाच्या अध्यक्षस्थानावरून बोलताना प्राचार्य श्री विजय एम कलमठ यांनी विद्यार्थ्यांनी राष्ट्रीय सेवा योजनेचा उपयोग संधीचे व्यासपीठ म्हणून केला पाहिजे. संधीचा लाभ घेणारे शिबिरार्थी समाजात सामाजिक कार्यकर्ते बनण्यास उपयुक्त ठरतील, असे ते म्हणाले.
महाविद्यालयाचे एनएसएस अधिकारी पांडुरंग भातकांडे, कर्मचारी अमित कुमार, प्रीती व्ही, गुरुदेवी हिरेमठ, आणि विद्यार्थी उपस्थित होते. तसेच यावेळी एनएसएस स्वयंसेवकही मोठ्या संख्येने उपस्थित होते.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ಕೆಎಲ್ ಇ ವಾಣಿಜ್ಯ ಮಹಾವಿದ್ಯಾಲಯ ಖಾನಾಪುರ ಇವರಿಂದ ಹಲಕರಣಿ ಗ್ರಾಮದಲ್ಲಿ ಏಳು ದಿನಗಳ ಎನ್ಎಸ್ಎಸ್ ಶಿಬಿರ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿ ಶ್ರೀಮತಿ ರೇಷ್ಮಾ ಬಾನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಲಕರ್ಣಿ ಗ್ರಾ.ಪಂ.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.
ಎಲ್ ಜಿಬಿ ಅಧ್ಯಕ್ಷ ಆರ್ ಡಿ ಹಂಜಿ, ಎಲ್ ಜಿಬಿ ಸದಸ್ಯರು ಶ್ರೀ ಬಿ ವಿ ಹೊಂಡದಕಟ್ಟಿ, ಶ್ರೀ ಸಿ ಎಸ್ ಕೊಡೋಳಿ ಶ್ರೀಮತಿ ಜೆ ಬಿ ಹೊಸಮನಿ ಉಪಸ್ಥಿತರಿದ್ದರು.
ಖಾನಾಪುರ ತಾಲೂಕಾ ಎನ್ಎಸ್ಎಸ್ ಅಧಿಕಾರಿ ಯಲ್ಲಪಾ ದಬಾಲಿ ಶಿಬಿರಾರ್ಥಿಗಳು ಗ್ರಾಮದ ಜನರ ಮನಸಿನಲ್ಲಿ ಉಳಿಯುವಂತಹ ಕಾರ್ಯ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ವಿಜಯ ಎಂ ಕಲ್ಮಠ
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯನ್ನು ಅವಕಾಶಗಳ ವೇದಿಕೆಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಶಿಬಿರಾರ್ಥಿಗಳು ಮುಂದೆ ಸಮಾಜದಲ್ಲಿ ಸಮಾಜ ಸೇವಕರಾಗಿಯೂ ಪರಿವರ್ತನೆಯಾಗಲು ಸಹಕಾರಿ ಎಂದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪಾಂಡುರಂಗ ಭಾತಕಾಂಡೆ, ಸಿಬ್ಬಂದಿ ಅಮಿತ್ ಕುಮಾರ್, ಪ್ರೀತಿ ವಿ, ಗುರುದೇವಿ ಹಿರೇಮಠ ಮತ್ತು ವಿದ್ಯಾ ಉಪಸ್ಥಿತರಿದ್ದರು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
