रामदास कदम, नितीन बानगुडे पाटील यांची खानापूर न्यायालयात हजेरी; खटल्याची पुढील सुनावणी 23 जुलै रोजी.
खानापूर, प्रतिनिधी : शिवसेना (शिंदे गट) नेते तथा माजी मंत्री रामदास कदम आणि प्रसिद्ध व्याख्याते तसेच शिवसेना (उद्धव बाळासाहेब ठाकरे) पक्षाचे प्रवक्ते नितीन बानगुडे पाटील यांनी गुरुवारी खानापूर न्यायालयात प्रत्यक्ष हजेरी लावली.
दि. 26 ऑक्टोबर 2006 रोजी खानापूर येथील ताराराणी हायस्कूलच्या मैदानावर महाराष्ट्र एकीकरण समितीच्या वतीने आयोजित करण्यात आलेल्या ‘युवा महामेळाव्या’त प्रक्षोभक भाषणे केल्याचा आरोप या दोन्ही नेत्यांवर आहे. बेळगाव येथे होत असलेल्या कर्नाटक विधिमंडळाच्या हिवाळी अधिवेशनाला विरोध दर्शवण्यासाठी या महामेळाव्याचे आयोजन करण्यात आले होते.
या मेळाव्यानंतर जमावाने पोलिसांवर हल्ला केल्याचा तसेच सरकारी वाहनांची मोडतोड केल्याचा आरोप करण्यात आला होता. या प्रकरणी खानापूर पोलिसांनी भारतीय दंड संहितेच्या कलम 153 आणि 153(अ) अंतर्गत प्रक्षोभक भाषणे केल्याप्रकरणी दोन्ही नेत्यांविरुद्ध गुन्हा दाखल केला होता.
प्रदीर्घ काळ सुरू असलेल्या या खटल्यात आज न्यायालयाने रामदास कदम आणि नितीन बानगुडे पाटील यांचे जबाब नोंदवून घेतले.
यावेळी बेळगावचे प्रसिद्ध फौजदारी वकील रमेश पत्तार यांनी दोन्ही नेत्यांची बाजू न्यायालयात मांडली.
या प्रकरणाची पुढील सुनावणी 23 जुलै रोजी होणार असून, त्यावेळी पुढील न्यायालयीन प्रक्रिया पार पडणार आहे.
यावेळी खानापूर समितीचे नेते प्रकाश चव्हाण, यशवंत बिर्जे व आदी नेतेमंडळी उपस्थित होती.
ಮಾಹಾರಾಷ್ಟ್ರದ ಪ್ರಭಾವಿ ನಾಯಕರಾದ ರಾಮದಾಸ್ ಕದಮ, ನಿತಿನ್ ಬಾನಗುಡೆ ಪಾಟೀಲ ಖಾನಾಪುರ ನ್ಯಾಯಾಲಯಕ್ಕೆ ಹಾಜರು; ಪ್ರಕರಣದ ಮುಂದಿನ ವಿಚಾರಣೆ ಜುಲೈ 23ರಂದು
ಖಾನಾಪುರ, ಪ್ರತಿನಿಧಿ : ಶಿವಸೇನೆ (ಶಿಂದೆ ಬಣ) ನಾಯಕ ಹಾಗೂ ಮಾಜಿ ಸಚಿವ ರಾಮದಾಸ್ ಕದಮ ಮತ್ತು ಖ್ಯಾತ ಉಪನ್ಯಾಸಕರಾಗಿದ್ದು ಶಿವಸೇನೆ (ಉದ್ಧವ ಬಾಲಾಸಾಹೇಬ್ ಠಾಕ್ರೆ) ಪಕ್ಷದ ವಕ್ತಾರ ನಿತಿನ್ ಬಾನಗುಡೆ ಪಾಟೀಲ ಅವರು ಗುರುವಾರ ಖಾನಾಪುರ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾದರು.
2006ರ ಅಕ್ಟೋಬರ್ 26ರಂದು ಖಾನಾಪುರದ ತಾರಾರಾಣಿ ಹೈಸ್ಕೂಲ್ ಮೈದಾನದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಯುವ ಮಹಾಮೇಳಾವಿನಲ್ಲಿ’ ಪ್ರಚೋದನಕಾರಿ ಭಾಷಣಗಳನ್ನು ಮಾಡಿರುವ ಆರೋಪ ಈ ಇಬ್ಬರು ನಾಯಕರ ಮೇಲಿದ್ದು, ಬೆಳಗಾವಿಯಲ್ಲಿ ನಡೆಯುತ್ತಿದ್ದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಈ ಮಹಾಮೇಳಾವನ್ನು ಆಯೋಜಿಸಲಾಗಿತ್ತು.
ಈ ಮಹಾಮೇಳಾವಿನ ನಂತರ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿದ್ದು, ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಖಾನಾಪುರ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 153 ಹಾಗೂ 153(ಎ) ಅಡಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದೀರ್ಘಕಾಲದಿಂದ ನಡೆಯುತ್ತಿರುವ ಈ ಪ್ರಕರಣದಲ್ಲಿ ಇಂದು ನ್ಯಾಯಾಲಯವು ರಾಮದಾಸ್ ಕದಮ ಮತ್ತು ನಿತಿನ್ ಬಾನಗುಡೆ ಪಾಟೀಲ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು.
ಈ ವೇಳೆ ಬೆಳಗಾವಿಯ ಖ್ಯಾತ ಕ್ರಿಮಿನಲ್ ವಕೀಲ ರಮೇಶ್ ಪತ್ತಾರ್ ಅವರು ಇಬ್ಬರು ನಾಯಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 23ರಂದು ನಡೆಯಲಿದ್ದು, ಆ ದಿನ ಮುಂದಿನ ನ್ಯಾಯಾಂಗ ಪ್ರಕ್ರಿಯೆ ನಡೆಯಲಿದೆ.

