पालकांनो सावधान : मुलांना शेतातील पाणवठे व कालव्यांपासून दूर ठेवा – बेलगाव जिल्हा पोलिसांचे आवाहन.
बेळगाव : बेलगाव जिल्हा पोलिसांकडून पालकांना महत्त्वाचे आवाहन करण्यात आले आहे. सध्या उन्हाळ्याच्या पार्श्वभूमीवर मुलांनी शेतीतील पाणवठे, हौद तसेच कालव्यांच्या परिसरात जाण्याचे प्रकार वाढत असल्याने संभाव्य दुर्घटना टाळण्यासाठी सतर्कता बाळगावी, असे आवाहन करण्यात आले आहे.

“पालकांनी आपल्या मुलांवर लक्ष ठेवावे. त्यांना शेती, हौद, पाण्याचे साठे किंवा कालव्यांजवळ खेळण्यासाठी किंवा पोहण्यासाठी पाठवू नये. आपल्या मुलांच्या सुरक्षिततेबाबत जागरूक राहा,” असे बेलगाव जिल्हा पोलिसांनी प्रसिद्धीपत्रकाद्वारे सांगितले आहे.
कोणतीही आपत्कालीन परिस्थिती उद्भवल्यास नागरिकांनी तात्काळ 112 या आपत्कालीन क्रमांकावर किंवा 9480804000 या संपर्क क्रमांकावर संपर्क साधावा, असेही पोलिसांनी कळविले आहे.
जनतेने सहकार्य करावे व संभाव्य अपघात टाळण्यासाठी खबरदारी घ्यावी, असे आवाहन बेळगाव जिल्हा पोलिसांनी केले आहे.
ಪೋಷಕರೇ ಎಚ್ಚರಿಕೆ : ಮಕ್ಕಳನ್ನು ಕೃಷಿ ಜಲಾಶಯ ಹಾಗೂ ಕಾಲುವೆಗಳಿಂದ ದೂರವಿಡಿ – ಬೆಳಗಾವಿ ಜಿಲ್ಲಾ ಪೊಲೀಸರ ಮನವಿ
ಬೆಳಗಾವಿ : ಬೆಳಗಾವಿ ಜಿಲ್ಲಾ ಪೊಲೀಸರಿಂದ ಪೋಷಕರಿಗೆ ಮಹತ್ವದ ಮನವಿ ಮಾಡಲಾಗಿದೆ. ಪ್ರಸ್ತುತ ಬೇಸಿಗೆ ಹಿನ್ನೆಲೆಯಲ್ಲಿ ಮಕ್ಕಳು ಕೃಷಿ ಜಲಾಶಯಗಳು, ಹೊಂಡಗಳು ಹಾಗೂ ಕಾಲುವೆಗಳ ಬಳಿ ಹೋಗುವ ಘಟನೆಗಳು ಹೆಚ್ಚುತ್ತಿರುವುದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
“ಪೋಷಕರು ತಮ್ಮ ಮಕ್ಕಳ ಮೇಲೆ ಗಮನವಿರಿಸಬೇಕು. ಅವರನ್ನು ಕೃಷಿಭೂಮಿ, ಹೊಂಡಗಳು, ನೀರಿನ ಸಂಗ್ರಹಣಾ ಸ್ಥಳಗಳು ಅಥವಾ ಕಾಲುವೆಗಳ ಬಳಿ ಆಟವಾಡಲು ಅಥವಾ ಈಜಲು ಕಳುಹಿಸಬಾರದು. ತಮ್ಮ ಮಕ್ಕಳ ಸುರಕ್ಷತೆ ಕುರಿತು ಜಾಗೃತರಾಗಿರಿ,” ಎಂದು ಬೆಳಗಾವಿ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ನಾಗರಿಕರು ತಕ್ಷಣ 112 ತುರ್ತು ಸಹಾಯವಾಣಿ ಸಂಖ್ಯೆಗೆ ಅಥವಾ 9480804000 ಸಂಪರ್ಕ ಸಂಖ್ಯೆಗೆ ಕರೆ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಸಾರ್ವಜನಿಕರು ಸಹಕರಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.



