गर्लगुंजी येथे अखंड हिंदू समाज धर्मसभा उत्साहात; भव्य शोभायात्रेने वेधले लक्ष.
खानापूर : खानापूर तालुक्यातील गर्लगुंजी येथे अखंड हिंदू समाजाच्या वतीने भव्य धर्मसभेचे आयोजन करण्यात आले होते. या धर्मसभेपूर्वी गावातून पारंपरिक व भक्तीमय वातावरणात शोभायात्रा काढण्यात आली, ज्यामुळे संपूर्ण परिसर भक्तिरसात न्हाऊन निघाला.

शोभायात्रेच्या प्रारंभी श्री लक्ष्मी मंदिर, गर्लगुंजी येथे गोमातेचे विधिवत पूजन करण्यात आले. त्यानंतर मंत्रोच्चार, ढोल-ताशांचा गजर आणि जयघोषात शोभायात्रेला सुरुवात झाली. भगवे ध्वज, धार्मिक घोषवाक्ये आणि पारंपरिक वेशभूषेमुळे शोभायात्रा अत्यंत देखणी व आकर्षक ठरली.
या शोभायात्रेत खानापूर तालुक्याचे आमदार विठ्ठल हलगेकर, माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील, भाजपा तालुका अध्यक्ष बसवराज सानिकोप, भाजपाचे जिल्हा उपाध्यक्ष प्रमोद कोचेरी, जिल्हा सेक्रेटरी धनश्री सरदेसाई, भाजप नेते संजय कुबल, भाजपा उपाध्यक्ष अॅड. चेतन मनेरिकर, भाजपा युवा मोर्चा जिल्हा उपाध्यक्ष पंडित ओगले, लैला शुगरचे एमडी सदानंद पाटील, भाजपा प्रदान कार्यादर्शी गुंडू तोपिनकट्टी, मल्लाप्पा मारिहाळ, राजू सिद्धांनी, भरमानी पाटील, नंदकुमार नीटूरकर यांच्यासह अनेक मान्यवर व पदाधिकारी सहभागी झाले होते.
विशेष म्हणजे, गर्लगुंजी, बरगाव, बल्लोगा परिसरातील महिलांनी डोक्यावर कलश घेऊन शोभायात्रेत सहभाग नोंदवत धार्मिक परंपरेचे दर्शन घडवले. यासोबतच गावातील नागरिक, युवक, महिला व ज्येष्ठ नागरिक मोठ्या संख्येने सहभागी झाले होते.
शोभायात्रेनंतर आयोजित धर्मसभेत हिंदू समाजाची एकजूट, सांस्कृतिक परंपरा, धर्मसंवर्धन व सामाजिक सलोखा यावर मार्गदर्शन करण्यात आले. या कार्यक्रमामुळे परिसरात धार्मिक चेतना निर्माण होऊन समाजात सकारात्मक संदेश पोहोचल्याची भावना नागरिकांनी व्यक्त केली.
कार्यक्रमाच्या यशस्वी आयोजनासाठी अखंड हिंदू समाजाचे पदाधिकारी, ग्रामस्थ व कार्यकर्त्यांनी विशेष परिश्रम घेतले. संपूर्ण कार्यक्रम शांततेत व उत्साहपूर्ण वातावरणात पार पडला.
ಗರ್ಲಗುಂಜಿ ಗ್ರಾಮದಲ್ಲಿ ಅಖಂಡ ಹಿಂದೂ ಸಮಾಜ ಧರ್ಮಸಭೆ ಉತ್ಸಾಹದಿಂದ; ಗಮನ ಸೆಳೆದ ಭವ್ಯ ಶೋಭಾಯಾತ್ರೆ .
ಖಾನಾಪುರ : ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಗ್ರಾಮದಲ್ಲಿ ಅಖಂಡ ಹಿಂದೂ ಸಮಾಜದ ವತಿಯಿಂದ ಭವ್ಯ ಧರ್ಮಸಭೆಯನ್ನು ಆಯೋಜಿಸಲಾಗಿತ್ತು. ಈ ಧರ್ಮಸಭೆ ಹಿನ್ನೆಲೆ ಗ್ರಾಮದಲ್ಲಿ ಪಾರಂಪರಿಕ ಹಾಗೂ ಭಕ್ತಿಮಯ ವಾತಾವರಣದಲ್ಲಿ ಶೋಭಾಯಾತ್ರೆಯನ್ನು ನಡೆಸಲಾಯಿತು, ಇದರಿಂದ ಸಂಪೂರ್ಣ ಪ್ರದೇಶ ಭಕ್ತಿರಸದಲ್ಲಿ ಮಿಂದೆತ್ತಿತು.
ಶೋಭಾಯಾತ್ರೆಯ ಆರಂಭದಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನ, ಗರ್ಲಗುಂಜಿ ಯಲ್ಲಿ ಗೋಮಾತೆಯ ವಿಧಿವತ್ತಾದ ಪೂಜೆ ನೆರವೇರಿಸಲಾಯಿತು. ನಂತರ ಮಂತ್ರೋಚ್ಚಾರ, ಡೊಳ್ಳು–ತಾಸೆಗಳ ಘೋಷ ಹಾಗೂ ಜಯಘೋಷಗಳೊಂದಿಗೆ ಶೋಭಾಯಾತ್ರೆ ಆರಂಭವಾಯಿತು. ಕೇಸರಿ ಧ್ವಜಗಳು, ಧಾರ್ಮಿಕ ಘೋಷಣೆಗಳು ಮತ್ತು ಪಾರಂಪರಿಕ ವೇಷಭೂಷಣಗಳಿಂದ ಶೋಭಾಯಾತ್ರೆ ಅತ್ಯಂತ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸಿತು.
ಈ ಶೋಭಾಯಾತ್ರೆಯಲ್ಲಿ ಖಾನಾಪುರ ತಾಲ್ಲೂಕಿನ ಜನ ಪ್ರಿಯ ಶಾಸಕರಾದ ವಿಠ್ಠಲ್ ಹಲಗೆಕರ, ಮಾಜಿ ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಅರವಿಂದ್ ಪಾಟೀಲ, ತಾಲೂಕ ಅಧ್ಯಕ್ಷ ಬಸವರಾಜ ಸ್ಯಾನಿಕಾಪ್, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ, ಜಿಲ್ಲಾ ಕಾರ್ಯದರ್ಶಿ ಧನಶ್ರೀ ಸರದೇಶಾಯಿ, ಬಿಜೆಪಿ ನಾಯಕ ಸಂಜಯ ಕುಬಲ್, ಬಿಜೆಪಿ ಉಪಾಧ್ಯಕ್ಷ ಅಡ್ವೊ. ಚೇತನ ಮನೇರಿಕರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಒಗಲೆ, ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿಯಾಳ್, ಲೈಲಾ ಶುಗರ್ನ ಎಂ ಡಿ ಸದಾನಂದ ಪಾಟೀಲ, ರಾಜು ಸಿದ್ಧಾಣಿ, ಭರಮಾಣಿ ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಶೇಷವಾಗಿ, ಗರ್ಲಗುಂಜಿ, ಬರಗಾವ್, ಬಲ್ಲೋಗಾ ಭಾಗದ ಮಹಿಳೆಯರು ತಲೆಯ ಮೇಲೆ ಕಲಶಗಳನ್ನು ಹೊತ್ತುಕೊಂಡು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಧಾರ್ಮಿಕ ಪರಂಪರೆಯ ದರ್ಶನವನ್ನು ನೀಡಿದರು. ಜೊತೆಗೆ ಗ್ರಾಮದ ನಾಗರಿಕರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶೋಭಾಯಾತ್ರೆಯ ನಂತರ ಆಯೋಜಿಸಲಾದ ಧರ್ಮಸಭೆಯಲ್ಲಿ ಹಿಂದೂ ಸಮಾಜದ ಏಕತೆ, ಸಾಂಸ್ಕೃತಿಕ ಪರಂಪರೆ, ಧರ್ಮಸಂವರ್ಧನೆ ಹಾಗೂ ಸಾಮಾಜಿಕ ಸೌಹಾರ್ದತೆಯ ಕುರಿತು ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮದಿಂದ ಪ್ರದೇಶದಲ್ಲಿ ಧಾರ್ಮಿಕ ಚೇತನೆಯನ್ನು ಉಂಟುಮಾಡಿ ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ತಲುಪಿಸಲಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಅಖಂಡ ಹಿಂದೂ ಸಮಾಜದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ವಿಶೇಷ ಶ್ರಮವಹಿಸಿದರು. ಸಂಪೂರ್ಣ ಕಾರ್ಯಕ್ರಮ ಶಾಂತತೆಯಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.



