तिरुपतीला जाऊन आलेल्या विश्वकर्मा बांधवांकडून अमावस्येचा महाप्रसाद उद्या भव्य धार्मिक कार्यक्रम.
खानापूर : समाजातील विश्वकर्मा बांधव तिरुपती यात्रेला जाऊन सुखरूप परतल्यानंतर उद्या अमावस्येच्या निमित्ताने समाजासाठी महाप्रसादाचा व धार्मिक कार्यक्रमाचा भव्य उपक्रम आयोजित केला आहे. तिरुपती यात्रेतील सर्व बांधवांनी मिळून हा महाप्रसाद करंबळ कत्री येथील विश्वकर्मा मंदिरात आयोजित केल्याची माहिती आयोजकांकडून देण्यात आली आहे.
गुरुवार, दिनांक 20 नोव्हेंबर 2025 रोजी सकाळी 9.00 वाजता भगवान विश्वकर्मा यांचा अभिषेक व महापूजा होणार असून, त्यानंतर धार्मिक कार्यक्रमांचे आयोजन करण्यात आले आहे.
कार्यक्रम वेळापत्रक….
⏰ 9:00 — अभिषेक व महापूजा
⏰ 11:00 ते 1:00 — भजन कार्यक्रम
⏰ 1:00 ते 1:15 — प्रभू विश्वकर्मा नामजप
⏰ 1:30 ते 2:30 — महाप्रसाद
यावेळी समाजातील सर्व बंधू-भगिनी व इतर बांधवांनी उपस्थित राहून कार्यक्रमाची शोभा वाढवावी, असे आवाहन करण्यात आले आहे.
महत्त्वाची सूचना……
महाप्रसाद वरील नमूद केलेल्या वेळेमध्येच होणार आहे. त्यामुळे उपस्थित बांधवांनी वेळेचे काटेकोर पालन करून सहकार्य करावे, अशी विनंती आयोजकांकडून करण्यात आली आहे.
ನಾಳೆ ಗುರುವಾರ ತಿರುಪತಿಗೆ ಹೋಗಿ ಬಂದಿರುವ ವಿಶ್ವಕರ್ಮ ಸಮಾಜದ ಭಕ್ತಾದಿಗಳಿಂದ ಅಮಾವಾಸ್ಯೆಯ ನಿಮಿತ್ತ ಮಹಾಪ್ರಸಾದ ಹಾಗೂ ಭವ್ಯ ಧಾರ್ಮಿಕ ಕಾರ್ಯಕ್ರಮ.
ಖಾನಾಪುರ : ಸಮಾಜದ ವಿಶ್ವಕರ್ಮ ಬಾಂಧವರು ತಿರುಪತಿ ಯಾತ್ರೆಗೆ ಹೋಗಿ ಸುಖರೂಪವಾಗಿ ಮರಳಿ ಬಂದ ಕಾರಣ ನಾಳೆ ಅಮಾವಾಸ್ಯೆಯ ನಿಮಿತ್ತ ಸಮಾಜದ ಬಾಂಧವರಿಗೆ ಮಹಾಪ್ರಸಾದ ಹಾಗೂ ಧಾರ್ಮಿಕ ಕಾರ್ಯಕ್ರಮದ ಭವ್ಯ ಉಪಕ್ರಮ ಆಯೋಜಿಸಲಾಗಿದೆ. ತಿರುಪತಿ ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತರು ಒಟ್ಟಾಗಿ ಈ ಮಹಾಪ್ರಸಾದವನ್ನು ಆಯೋಜಿಸಿರುವುದಾಗಿ ಆಯೋಜಕರಿಂದ ತಿಳಿಸಲಾಗಿದೆ.
ಗುರುವಾರ, ದಿನಾಂಕ 20 ನವೆಂಬರ್ 2025 ರಂದು ಬೆಳಿಗ್ಗೆ 9.00 ಗಂಟೆಗೆ ಭಗವಾನ್ ವಿಶ್ವಕರ್ಮ ಅವರ ಅಭಿಷೇಕ ಹಾಗೂ ಮಹಾಪೂಜೆ ನಡೆಯಲಿದ್ದು, ನಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮ ವೇಳಾಪಟ್ಟಿ ⏰
9:00 — ಅಭಿಷೇಕ ಹಾಗೂ ಮಹಾಪೂಜೆ
⏰ 11:00 ರಿಂದ 1:00 — ಭಜನೆ ಕಾರ್ಯಕ್ರಮ
⏰ 1:00 ರಿಂದ 1:15 — ಪ್ರಭು ವಿಶ್ವಕರ್ಮ ನಾಮಜಪ
⏰ 1:30 ರಿಂದ 2:30 — ಮಹಾಪ್ರಸಾದ
ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಬಂಧು-ಭಗಿನಿಗಳು ಹಾಗೂ ಇತರ ಬಾಂಧವರು ಹಾಜರಾಗಿ ಕಾರ್ಯಕ್ರಮದ ಸೋಬೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಲಾಗಿದೆ.
ಮುಖ್ಯ ಸೂಚನೆ ಮಹಾಪ್ರಸಾದ ಮೇಲ್ಕಂಡ ಸಮಯದಲ್ಲೇ ನಡೆಯಲಿದ್ದ ಕಾರಣ ಹಾಜರಾಗುವ ಬಾಂಧವರು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕಾರ ನೀಡಬೇಕೆಂದು ಆಯೋಜಕರಿಂದ ವಿನಂತಿಸಲಾಗಿದೆ.

