सामाजिक कार्यकर्ते अलीम अख्तर नाईक यांना विविध स्तरांतून वाढदिवसाच्या हार्दिक शुभेच्छा
खानापूर (ता. 31 जुलै): खानापूर शहरातील प्रसिद्ध युवा सामाजिक कार्यकर्ते आणि जनता दल (एस) पक्षाचे युवा नेते अलीम अख्तर एस. नाईक यांचा आज वाढदिवस असून, त्यांना विविध सामाजिक संघटना, पक्ष कार्यकर्ते, युवा वर्ग आणि मित्रपरिवाराकडून शुभेच्छांचा वर्षाव होत आहे.

अलीम अख्तर नाईक हे सामाजिक व राजकीय क्षेत्रात सक्रिय असून, त्यांनी अल्पावधीतच आपली स्वतंत्र ओळख निर्माण केली आहे. मुस्लिम धर्मीय असूनही, त्यांचा जास्त जनसंपर्क हा हिंदू समाजातील युवक व कार्यकर्त्यांशी अधिक आहे, हे त्यांच्या सर्वसमावेशक नेतृत्वाचे द्योतक मानले जाते.

राजकीय कारकिर्दीत त्यांनी सुरुवातीला बहुजन समाज पार्टीच्या तिकिटावरून खानापूर विधानसभा मतदारसंघातून निवडणूक लढविली होती. त्यानंतर त्यांनी जेडीएस (जनता दल सेक्युलर) मध्ये प्रवेश करत माजी पंतप्रधान एच. डी. देवेगौडा आणि माजी मुख्यमंत्री एच. डी. कुमारस्वामी यांच्या मार्गदर्शनाखाली राजकीय कार्य सुरू ठेवले.

त्यांचे संबंध काँग्रेसचे ज्येष्ठ नेते व माजी मंत्री आर. व्ही. देशपांडे, कर्नाटक सरकारमधील मंत्री जमीर अहमद खान, आमदार विनय कुलकर्णी तसेच राज्यातील इतर मंत्री, आमदार, खासदारांशी सुद्धा मैत्रीपूर्ण आणि सहकार्यात्मक आहेत.

खानापूरचे माजी नगराध्यक्ष रफिक खानापुरी यांच्या निधनानंतर तालुक्यातील मुस्लिम समाजामध्ये नेतृत्वाची पोकळी निर्माण झाली होती. अलीम अख्तर नाईक यांनी त्या पोकळीची भर घालत नव्या पिढीसमोर नेतृत्वाचा आदर्श ठेवला आहे.
सामाजिक कार्यासोबतच ते एक यशस्वी उद्योजक असून हॉटेल व केटरिंग व्यवसायही चालवतात. सर्व समाजात सलोखा आणि ऐक्य निर्माण करण्यासाठी ते सातत्याने प्रयत्नशील आहेत.
त्यांच्या कार्यामुळेच आज त्यांना समाजातील सर्व स्तरांतील लोकांकडून वाढदिवसानिमित्त शुभेच्छा मिळत आहेत.
या शुभ प्रसंगी “अपलं खानापूर” न्यूज पोर्टलकडून त्यांना पुढील वाटचालीसाठी मन:पूर्वक शुभेच्छा देण्यात येत असून, त्यांचे कार्य व योगदान नेहमीच प्रेरणादायी ठरेल,
ಖಾನಾಪುರದ ಯುವ ಸಮಾಜ ಸೇವಕರಾದ ಅಲೀಮ್ ಅಖ್ತರ್ ನಾಯಕ ಅವರಿಗೆ ವಿವಿಧ ಸಂಘಟನೆಗಳಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ಖಾನಾಪುರ (ಜು. ೩೧): ಖಾನಾಪುರ ಪಟ್ಟಣದ ಪ್ರಸಿದ್ಧ ಯುವ ಸಮಾಜ ಸೇವಕರೂ ಆಗಿರುವ ಹಾಗೂ ಜನತಾ ದಳ (ಎಸ್) ಪಕ್ಷದ ಯುವ ನಾಯಕರಾದ ಅಲೀಮ್ ಅಖ್ತರ್ ಎಸ್. ನಾಯಕ ಅವರ ಹುಟ್ಟುಹಬ್ಬವಾಗಿದೆ.
ಇದರ ಪ್ರಯುಕ್ತ, ವಿವಿಧ ಸಾಮಾಜಿಕ ಸಂಘಟನೆಗಳು, ಪಕ್ಷದ ಕಾರ್ಯಕರ್ತರು, ಯುವಕರು ಮತ್ತು ಸ್ನೇಹಿತರಿಂದ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ ಸುರಿಮಳೆ ಆಗುತ್ತಿದೆ.
ಅಲೀಮ್ ಅಖ್ತರ್ ನಾಯಕ ಅವರು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅವರು ಚಿಕ್ಕ ವಯಸ್ಸಿನಲ್ಲೇ ಸ್ವಂತ ಶ್ರದ್ಧಾ, ಶ್ರಮದ ಮೂಲಕ ಅಲ್ಪಾವಧಿಯಲ್ಲಿಯೇ ಖಾಸಗಿ ಗುರುತನ್ನು ಗಳಿಸಿದ್ದಾರೆ.
ಮುಸ್ಲಿಂ ಸಮುದಾಯದವರಾಗಿದ್ದರೂ, ಹೆಚ್ಚಿನ ಜನಸಂಪರ್ಕವು ಹಿಂದೂ ಸಮುದಾಯದ ಯುವಕರು ಹಾಗೂ ಕಾರ್ಯಕರ್ತರೊಂದಿಗೆ ಇರುವುದರಿಂದ, ಅವರ ಸಮಾವೇಶಾತ್ಮಕ ನಾಯಕತ್ವಕ್ಕೆ ಇದು ದ್ಯೋತಕವಾಗಿದೆ.
ರಾಜಕೀಯ ಕ್ಷೇತ್ರಕ್ಕೆ ಅವರು ಬಹುಜನ ಸಮಾಜ ಪಕ್ಷದ ಟಿಕೆಟ್ನಿಂದ ಖಾನಾಪುರ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ರಾಜಕೀಯ ಪ್ರವೇಶಿಸಿದರು. ನಂತರ ಅವರು ಜೆಡಿಎಸ್ ಪಕ್ಷಕ್ಕೆ ಸೇರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಕಾರ್ಯಚಟುವಟಿಕೆ ಮುಂದುವರಿಸಿದರು.
ಅವರ ಸ್ನೇಹ ಹಾಗೂ ಸಹಕಾರವು ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರಾದ ವಿನಯ ಕುಲಕರ್ಣಿ ಮತ್ತು ರಾಜ್ಯದ ಇತರ ಹಲವಾರು ಸಚಿವರು, ಶಾಸಕರು ಹಾಗೂ ಸಂಸದರೊಂದಿಗೆ ಸಹವಾಸದಲ್ಲಿದೆ.
ಖಾನಾಪುರದ ಮಾಜಿ ನಗರಾಧ್ಯಕ್ಷ ರಫೀಕ್ ಖಾನಾಪುರಿ ಅವರ ನಿಧನದ ನಂತರ ತಾಲ್ಲೂಕಿನ ಮುಸ್ಲಿಂ ಸಮುದಾಯದಲ್ಲಿ ನಾಯಕತ್ವದ ಕೊರತೆ ಕಂಡುಬಂದಿತ್ತು. ಆ ಕೊರತೆಯನ್ನು ಅಲೀಮ್ ಅಖ್ತರ್ ನಾಯಕ ಅವರು ಭರ್ತಿ ಮಾಡಿ, ಹೊಸ ಪೀಳಿಗೆಯ ಮುಂದಾಳತ್ವದ ಆದರ್ಶ ರೂಪವಾಗಿ ಹೊರಹೊಮ್ಮಿದ್ದಾರೆ.
ಸಮಾಜ ಸೇವೆಯ ಜೊತೆಗೆ ಅವರು ಯಶಸ್ವಿ ಉದ್ಯಮಿಗಳಾಗಿಯೂ ಗುರುತಿಸಿಕೊಂಡಿದ್ದು, ಹೋಟೆಲ್ ಮತ್ತು ಕೇಟರಿಂಗ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಧರ್ಮದವರ ನಡುವೆ ಸೌಹಾರ್ದತೆ ಮತ್ತು ಐಕ್ಯತೆ ನಿರ್ಮಾಣ ಮಾಡುವಲ್ಲಿ ಅವರು ನಿರಂತರ ಶ್ರಮಿಸುತ್ತಿದ್ದಾರೆ.
ಅವರ ಸತತ ಸೇವಾ ಮನೋಭಾವನೆಯಿಂದಲೇ, ಸಮಾಜದ ಎಲ್ಲ ಹಂತಗಳ ಜನರಿಂದ ಅವರಿಗೆ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು ವ್ಯಕ್ತವಾಗುತ್ತಿವೆ.
ವಿಶೇಷವಾಗಿ ಅಪಲ ಖಾನಾಪುರ ನ್ಯೂಸ್ ಪೋರ್ಟಲ್ ವತಿಯಿಂದ ಅವರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.



