
आईने, स्वतःच्या मुलीला शेतातील पाण्याच्या खड्ड्यात बुडवून मारले.
हसन ; हसन जिल्ह्यातील चन्नरायपटना तालुक्यातील जिनेनहल्लीकोप्पलू गावात एक हृदयद्रावक घटना घडली आहे. त्याठिकाणी एका आईने तिच्या स्वतःच्या 6 वर्षांच्या मुलीला पाण्याच्या टाकीत बुडवून तिची हत्या केली.
सानवी (वय 6 वर्ष) ही एक दुर्दैवी मुलगी आहे. जिची तिच्याच आईने हत्या केली. श्वेता (वय36) ही आरोपी आहे. जिने स्वतःच्या मुलीची हत्या केली. श्वेताचे लग्न सात वर्षांपूर्वी शिवमोग्गा येथील रघुशी झाले होतें. सुरुवातीपासूनच पती-पत्नीमध्ये भांडण होत होते. रघूचे पालक गेल्या चार वर्षांपासून सानवीला वाढवत होते. श्वेता गेल्या पाच वर्षांपासून तिच्या पतीपासून वेगळी राहून आपल्या माहेरी घरीच राहत होती. तीने घटस्फोटासाठी अर्जही केला होता. कुटुंबातील सदस्यांनी अनेक वेळा समेट करण्याचा प्रयत्न केला होता. तथापि, पती-पत्नीमध्ये एकमत होत नव्हते.
रघु अनेक वर्षांपासून नेलमंगला येथे काम करत होता. श्वेता शनिवारी बेंगळुरूतील नेलमंगला येथे आली व येथून तिची मुलगी सानवीला सोबत घेऊन घरी माहेरी परतली होती. घराची चावी नसल्याने ती शेजारच्या घरात वस्तीला राहीले.
सकाळी नऊ वाजता शेतावर जाणार असल्याचे सांगून ती तिच्या मुलीला सोबत घेऊन गेली होती. तीने तीच्या मुलीला त्यांच्या शेता शेजारील एका खड्ड्यात बुडवून मारण्याचा प्रयत्न केला. त्यावेळी मुलीने आरडाओरडा केली. मुलीचा ओरडण्याचा आवाज ऐकून शेजारच्या शेतात काम करणारे शेतकरी धावत आले. त्यावेळी तिने सांगितले मुलीला मारून मी पण आत्महत्या करणार आहे.
गावकऱ्यांनी तातडीने मुलीला उचलून रुग्णालयात आणले. दरम्यान, मुलीचा मृत्यू झाला. हिरिसावे पोलिसांनी घटनास्थळी भेट देऊन तपास केला.
ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಗಳನ್ನೇ ಕೊಂದ ಪಾಪಿತಾಯಿ
ಹಾಸನ : ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ತಾಯಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸಾನ್ವಿ (6) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಗು. ಶ್ವೇತಾ (36) ಮಗಳನ್ನೇ ಕೊಂದ ಆರೋಪಿ. ಕಳೆದ ಏಳು ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿದ್ದರು.
ಆರಂಭದಿಂದಲೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಸಾನ್ವಿಯನ್ನು ರಘು ಪೋಷಕರು ಸಾಕುತ್ತಿದ್ದರು. ಗಂಡನಿಂದ ದೂರವಾಗಿ ಶ್ವೇತಾ ಕಳೆದ ಐದು ವರ್ಷಗಳಿಂದ ತವರು ಮನೆಯಲ್ಲಿದ್ದರು.
ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಕುಟುಂಬಸ್ಥರು ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಒಮ್ಮತ ಮೂಡಿರಲಿಲ್ಲ.
ಹಲವು ವರ್ಷಗಳಿಂದ ನೆಲಮಂಗಲದಲ್ಲಿ ರಘು ಕೆಲಸ ಮಾಡುತ್ತಿದ್ದರು. ಶನಿವಾರ ಬೆಂಗಳೂರಿನ ನೆಲಮಂಗಲದಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ಶ್ವೇತಾ ತವರು ಮನೆಗೆ ಬಂದಿದ್ದರು. ಮನೆ ಕೀ ಇಲ್ಲದ ಕಾರಣ ಪಕ್ಕದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು ಬೆಳಗ್ಗೆ ಒಂಬತ್ತು ಗಂಟೆ ಸಮಯದಲ್ಲಿ ಜಮೀನು ಕಡೆಗೆ ಹೋಗುತ್ತೇನೆಂದು ಪುತ್ರಿಯನ್ನು ಕರೆದುಕೊಂಡು ಹೋಗಿದ್ದರು. ತಮ್ಮ ಜಮೀನಿನ ಪಕ್ಕದಲ್ಲಿದ್ದ ಕಟ್ಟೆಯಲ್ಲಿ ಮಗಳನ್ನು ಮುಳುಗಿಸಿದ್ದಾರೆ.
ಮಗು ಕಿರುಚಾಡುತ್ತಿದ್ದನ್ನು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದಿದ್ದಾರೆ. ಕೂಡಲೇ ವರಸೆ ಬದಲಿಸಿ ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದು ಗ್ರಾಮಸ್ಥರಿಗೆ ಶ್ವೇತಾ ಹೇಳಿಕೊಂಡಿದ್ದಾರೆ.
ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
