 
 
कर्नाटकचे निवृत्त डीजी आयजीपी ओम प्रकाश यांची हत्या.
बेंगलोर ; कर्नाटक राज्याचे निवृत्त डीजी आयजीपी ओम प्रकाश यांची शहरातील एचएसआर लेआउटमध्ये निर्घृण हत्या करण्यात आली आहे. त्यामुळे पोलीस दलात खळबळ माजली आहे.
ओम प्रकाश यांच्या पत्नीने हे कृत्य केल्याचा आरोप व संशय व्यक्त करण्यात येत आहे. मानसिक स्थिती बिघडल्याने त्यानी हे कृत्य केल्याचे बोलले जात आहे.
वरिष्ठ पोलिस अधिकाऱ्यांनी घटनास्थळी भेट देऊन पाहणी केली आहे. घरात रक्ताचे डाग सापडल्याने पोलिसांना धक्का बसला आहे.
ಕರ್ನಾಟಕದ ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಹತ್ಯೆ.
ಬೆಂಗಳೂರು : ರಾಜ್ಯದ ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದ್ದು, ನಗರದ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಘಟನೆ ಸಂಭವಿಸಿದೆ.
ಓಂ ಪ್ರಕಾಶ್ ಅವರ ಪತ್ನಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಮಾನಸಿಕ ಸ್ಥಿತಿ ಕಳೆದುಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ರಕ್ತದ ಕಲೆಗಳನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
 
 
 
         
                                 
                             
 
         
         
         
        