खानापूर : गर्लगुंजी–बेळगाव बससेवा पुन्हा सुरू; विद्यार्थी व कामगारांना मोठा दिलासा..
खानापूर ; खानापूर तालुक्यातील गर्लगुंजी परिसरातील विद्यार्थी, शाळा-कॉलेजचे युवक-युवती तसेच उद्यमबाग व बेळगाव येथे कामासाठी जाणाऱ्या कामगार वर्गाला सकाळच्या वेळेत बससेवेच्या गैरसोयीमुळे मोठ्या अडचणींना सामोरे जावे लागत होते. विशेषतः सकाळी 8 वाजण्याच्या सुमारास खानापूरहून उद्यमबाग व बेळगावकडे जाण्यासाठी नियमित बस उपलब्ध नसल्याने प्रवाशांचे हाल होत होते.
यापूर्वी गर्लगुंजी गावातून खानापूर व बेळगाव येथे जाण्यासाठी बससेवा सुरळीत सुरू होती. मात्र नंतर सकाळची बेळगावकडे जाणारी बस तोपिनकट्टीपर्यंतच धावू लागल्याने कामगार व विद्यार्थ्यांना वेळेत आपल्या ठिकाणी पोहोचणे कठीण झाले होते.
या गंभीर समस्येचा पाठपुरावा गर्लगुंजी ग्राम पंचायत तसेच पंचहमी योजना, खानापूर तालुका अध्यक्ष सूर्यकांत कुलकर्णी यांनी सातत्याने केला. त्यांच्या प्रयत्नांना पालकमंत्री सतीश जारकीहोळी यांच्या पत्राची साथ मिळाल्याने अखेर आज सकाळपासून बससेवेचे नव्याने नियोजन करण्यात आले.
🚌 नव्या बससेवेचे वेळापत्रक….
सकाळी 7.00 वा. – बस खानापूर येथून सुटणार
1.15 वा. – गर्लगुंजी येथे आगमन
8.00 वा. – बेळगाव येथे आगमन
संध्याकाळी 5.30 वा. – सीबीटी, बेळगाव येथून परतीसाठी सुटणार
या नव्या बससेवेचा लाभ 5.00 वाजताची बस चुकलेले विद्यार्थी, तसेच उद्यमबाग, मजगाव, मच्छे परिसरातील कामगार वर्गाला होणार आहे. यासोबतच बरगाव, भंडरगाळी, सन्नहोसूर, निडगल या गावांतील विद्यार्थी व प्रवाशांनाही मोठा दिलासा मिळणार आहे.
बसचे स्वागत व पूजन….
आज गुरुवार, दिनांक १५ जानेवारी रोजी गर्लगुंजी गावात बसचे आगमन होताच गावकऱ्यांनी फुलहार घालून पूजा करत आनंदोत्सव साजरा केला.
यावेळी चालक किरण पवार, कंडक्टर रवी पाटील तसेच पंचहमी खानापूर तालुका अध्यक्ष सूर्यकांत कुलकर्णी यांचा शाल, पुष्पहार व श्रीफळ देऊन सन्मान करण्यात आला.
कार्यक्रमास उपस्थित मान्यवर….
या कार्यक्रमास माजी चेअरमन गोपाळ पाटील, प्रसाद पाटील, ग्राम पंचायत अध्यक्ष ललिता कोलकार, उपाध्यक्षा रेखा कुंभार, सदस्य अजित पाटील, हणमंत मेलगे, सुरेश मेलगे, अनुराधा निटूरकर, वंदना पाटील, अन्नपूर्णा बुरुड, सविता सुतार, पी.के.पी.एस. चेअरमन संजय पाटील, संचालक संतोष पाटील, विनोद कुंभार, एसडीएमसी अध्यक्ष गोकुळ चौगुले, सदस्य मोहन भातकांडे, तसेच मारुती मेलगे, जयसिंग पाटील, परशराम बेळगावकर, रामचंद्र लोहार, शंकर पाखरे, सहदेव मेलगे, मारुती गोरे, परशराम सुतार, चंद्रकांत भातकांडे, संदीप मेलगे, राहुल पाटील, कृष्णा यलारीचे, यल्लाप कुंभार, अनंत मेलगे, महेश करेगार, जोतिबा कुंभार, परशराम कुंभार, संजय कोलकार, अभय पाटील, अनिल मेलगे, विट्टल कुंभार, लक्ष्मण पालकर, गोविंद कुंभार, लक्ष्मण मेलगे, मधुकर पाटील, शिवराम कोलकार, राजू कोलकार, आनंद हम्पनवर, निवृत्ती मेलगे, प्रशांत पाखरे, ओंकार चौगुले आदींसह विद्यार्थी व ग्रामस्थ मोठ्या संख्येने उपस्थित होते.
आभार प्रदर्शन….
गर्लगुंजी ग्रामस्थांनी पालकमंत्री सतीश जारकीहोळी, काँग्रेस नेत्या व माजी आमदार डॉ. अंजलीताई निंबाळकर, केएसआरटीसी डी.सी., खानापूर डेपो मॅनेजर संतोष बेंकनकोप यांचे मनःपूर्वक आभार मानले.
ही बससेवा सुरू झाल्याने परिसरातील विद्यार्थी, कामगार व सर्वसामान्य नागरिकांमध्ये समाधानाचे वातावरण निर्माण झाले आहे.
ಖಾನಾಪುರ : ಗರ್ಲಗುಂಜಿ–ಬೆಳಗಾವಿ ಬಸ್ ಸೇವೆ ಪುನರಾರಂಭ; ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ದೊಡ್ಡ ನಿರಾಳತೆ..
ಖಾನಾಪುರ ; ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಪ್ರದೇಶದ ವಿದ್ಯಾರ್ಥಿಗಳು, ಶಾಲೆ–ಕಾಲೇಜು ಯುವಕರು–ಯುವತಿಯರು ಹಾಗೂ ಉದ್ಯಮಬಾಗ್ ಮತ್ತು ಬೆಳಗಾವಿಗೆ ಕೆಲಸಕ್ಕೆ ಹೋಗುವ ಕಾರ್ಮಿಕ ವರ್ಗ ಬೆಳಗಿನ ಸಮಯದಲ್ಲಿ ಬಸ್ ಸೇವೆಯ ಕೊರತೆಯಿಂದ ಭಾರೀ ತೊಂದರೆಗಳನ್ನು ಎದುರಿಸುತ್ತಿದ್ದರು. ವಿಶೇಷವಾಗಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಖಾನಾಪುರದಿಂದ ಉದ್ಯಮಬಾಗ್ ಮತ್ತು ಬೆಳಗಾವಿಗೆ ಹೋಗಲು ನಿಯಮಿತ ಬಸ್ ಲಭ್ಯವಿರದೆ ಪ್ರಯಾಣಿಕರು ಕಷ್ಟಪಡಬೇಕಾಗಿತ್ತು.
ಈ ಮೊದಲು ಗರ್ಲಗುಂಜಿ ಗ್ರಾಮದಿಂದ ಖಾನಾಪುರ ಮತ್ತು ಬೆಳಗಾವಿಗೆ ಬಸ್ ಸೇವೆ ಸರಾಗವಾಗಿ ನಡೆಯುತ್ತಿತ್ತು. ಆದರೆ ನಂತರ ಬೆಳಿಗ್ಗೆ ಬೆಳಗಾವಿಗೆ ಹೋಗುವ ಬಸ್ ಟೋಪಿನಕಟ್ಟಿ ವರೆಗೆ ಮಾತ್ರ ಸಂಚರಿಸಲು ಆರಂಭಿಸಿದ ಕಾರಣ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಮಯಕ್ಕೆ ತಮ್ಮ ಕೇಲಸದ ಸ್ಥಾನ ತಲುಪುವುದು ಕಷ್ಟವಾಗಿತ್ತು.
ಈ ಗಂಭೀರ ಸಮಸ್ಯೆಯನ್ನು ಗರ್ಲಗುಂಜಿ ಗ್ರಾಮ ಪಂಚಾಯತ್ ಹಾಗೂ ಪಂಚಹಮಿ ಯೋಜನೆ, ಖಾನಾಪುರ ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ ಅವರು ನಿರಂತರವಾಗಿ ಹತ್ತಿರದಿಂದ ಗಮನಿಸಿದರು. ಅವರ ಪ್ರಯತ್ನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರ್ಕಿಹೊಳಿ ಅವರ ಪತ್ರದ ಬಲ ದೊರಕಿದ ಪರಿಣಾಮ, ಇಂದು ಬೆಳಿಗ್ಗೆಯಿಂದ ಬಸ್ ಸೇವೆಯನ್ನು ಹೊಸದಾಗಿ ಪುನರಾರಂಬ ಮಾಡಲಾಗಿದೆ.
🚌 ಹೊಸ ಬಸ್ ಸೇವೆಯ ವೇಳಾಪಟ್ಟಿ….
ಬೆಳಿಗ್ಗೆ 7.00 – ಬಸ್ ಖಾನಾಪುರದಿಂದ ಹೊರಡಲಿದು
7.15 – ಗರ್ಲಗುಂಜಿಗೆ ಆಗಮನ
8.00 – ಬೆಳಗಾವಿಗೆ ಆಗಮನ
ಸಂಜೆ 5.30 – ಸಿಬಿಟಿ, ಬೆಳಗಾವಿಯಿಂದ ವಾಪಸ್ಸಿಗೆ ಹೊರಡಲಿದೆ
ಈ ಹೊಸ ಬಸ್ ಸೇವೆಯ ಲಾಭ 5.00 ಗಂಟೆಯ ಬಸ್ ತಪ್ಪಿಸಿಕೊಂಡ ವಿದ್ಯಾರ್ಥಿಗಳು, ಹಾಗೆಯೇ ಉದ್ಯಮಬಾಗ್, ಮಜಗಾವ್, ಮಚ್ಚೆ ಪ್ರದೇಶದ ಕಾರ್ಮಿಕ ವರ್ಗಕ್ಕೆ ದೊರೆಯಲಿದೆ. ಜೊತೆಗೆ ಬರಗಾವ್, ಭಂಡರಗಾಳಿ, ಸನ್ನಹೋಸೂರು, ನಿಡಗಲ್ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೂ ದೊಡ್ಡ ನಿರಾಳತೆ ಸಿಕ್ಕಿದೆ.
ಬಸ್ ಸ್ವಾಗತ ಹಾಗೂ ಪೂಜೆ….
ಇಂದು ಗುರುವಾರ, ದಿನಾಂಕ 15 ಜನವರಿ ಗರ್ಲಗುಂಜಿ ಗ್ರಾಮಕ್ಕೆ ಬಸ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಚಾಲಕ ಕಿರಣ್ ಪವಾರ್, ಕಂಡಕ್ಟರ್ ರವಿ ಪಾಟೀಲ್ ಹಾಗೂ ಪಂಚಹಮಿ ಖಾನಾಪುರ ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ ಅವರನ್ನು ಶಾಲ್, ಪುಷ್ಪಹಾರ ಮತ್ತು ಶ್ರೀಫಲ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದ ಗಣ್ಯರು….
ಈ ಕಾರ್ಯಕ್ರಮದಲ್ಲಿ ಮಾಜಿ ಚೇರ್ಮನ್ ಗೋಪಾಳ್ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಕೊಲ್ಕಾರ್, ಉಪಾಧ್ಯಕ್ಷೆ ರೇಖಾ ಕುಂಭಾರ್, ಸದಸ್ಯರಾದ ಅಜಿತ್ ಪಾಟೀಲ್, ಹನಮಂತ್ ಮೆಲಗೆ, ಪ್ರಸಾದ್ ಪಾಟೀಲ್, ಸುರೇಶ್ ಮೆಲಗೆ, ಅನುರಾಧಾ ನಿಟೂರಕರ್, ವಂದನಾ ಪಾಟೀಲ್, ಅನ್ನಪೂರ್ಣಾ ಬುರುಡ್, ಸವಿತಾ ಸುತಾರ್, ಪಿ.ಕೆ.ಪಿ.ಎಸ್. ಚೇರ್ಮನ್ ಸಂಜಯ್ ಪಾಟೀಲ್, ನಿರ್ದೇಶಕರು ಸಂತೋಷ್ ಪಾಟೀಲ್, ವಿನೋದ್ ಕುಂಭಾರ್, ಎಸ್ಡಿಎಂಸಿ ಅಧ್ಯಕ್ಷ ಗೋಕುಲ್ ಚೌಗುಳೆ, ಸದಸ್ಯ ಮೋಹನ್ ಭಾತಕಾಂಡೆ, ಹಾಗೆಯೇ ಮಾರುತಿ ಮೆಲಗೆ, ಜಯಸಿಂಗ್ ಪಾಟೀಲ್, ಪರಶುರಾಮ್ ಬೆಳಗಾವ್ಕರ್, ರಾಮಚಂದ್ರ ಲೋಹಾರ್, ಶಂಕರ್ ಪಾಖರೆ, ಸಹದೇವ್ ಮೆಲ್ಗೆ, ಮಾರುತಿ ಗೋರೆ, ಪರಶುರಾಮ್ ಸುತಾರ್, ಚಂದ್ರಕಾಂತ್ ಭಾತಕಾಂಡೆ, ಸಂದೀಪ್ ಮೆಲಗೆ, ರಾಹುಲ್ ಪಾಟೀಲ್, ಕೃಷ್ಣ ಯಲಾರಿಚೆ, ಯಲ್ಲಪ್ಪ ಕುಂಭಾರ್, ಅನಂತ್ ಮೆಲಗೆ, ಮಹೇಶ್ ಕಾರೆಗಾರ್, ಜೋತಿಬಾ ಕುಂಭಾರ್, ಪರಶುರಾಮ್ ಕುಂಭಾರ್, ಸಂಜಯ್ ಕೊಲ್ಕಾರ್, ಅಭಯ್ ಪಾಟೀಲ್, ಅನಿಲ್ ಮೆಲಗೆ, ವಿಠ್ಠಲ್ ಕುಂಭಾರ್, ಲಕ್ಷ್ಮಣ್ ಪಾಲ್ಕರ್, ಗೋವಿಂದ್ ಕುಂಭಾರ್, ಲಕ್ಷ್ಮಣ್ ಮೆಲ್ಗೆ, ಮಧುಕರ್ ಪಾಟೀಲ್, ಶಿವರಾಮ್ ಕೊಲ್ಕಾರ್, ರಾಜು ಕೊಲ್ಕಾರ್, ಆನಂದ್ ಹಂಪನವರ, ನಿವೃತ್ತಿ ಮೆಲಗೆ, ಪ್ರಶಾಂತ್ ಪಾಖರೆ, ಓಂಕಾರ್ ಚೌಗುಳೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಆಭಾರ ಪ್ರದರ್ಶನ….
ಗರ್ಲಗುಂಜಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರ್ಕಿಹೊಳಿ, ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿತಾಯಿ ನಿಂಬಾಳ್ಕರ್, ಕೆಎಸ್ಆರ್ಟಿಸಿ ಡಿ.ಸಿ., ಖಾನಾಪುರ ಡಿಪೋ ಮ್ಯಾನೇಜರ್ ಸಂತೋಷ್ ಬೆಂಕನಕೋಪ್ ಅವರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಬಸ್ ಸೇವೆ ಆರಂಭವಾದುದರಿಂದ ಭಾಗದ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾಮಾನ್ಯ ನಾಗರಿಕರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.


