बेकवाड येथे उद्या होणारा ज्ञानयज्ञ गजर कीर्तन सोहळा पुढे ढकलला ; 28 ऑक्टोबर रोजी होणार कार्यक्रम.
खानापूर (ता. 23) : युवा वारकरी संघटना, खानापूर तालुका यांच्या वतीने बेकवाड (ता. खानापूर) येथे उद्या शुक्रवार दिनांक 24 ऑक्टोबर रोजी आयोजित करण्यात आलेला ज्ञानयज्ञ गजर कीर्तन सोहळा पुढे ढकलण्यात आला असून सदर कार्यक्रम उद्या ऐवजी, मंगळवारी 28 ऑक्टोबर 2025 रोजी पार पडणार आहे. हा कार्यक्रम मूळतः 24 ऑक्टोबर 2025 रोजी होणार होता, मात्र हवामानातील बदल व पावसाअभावी कार्यक्रम पुढे ढकलण्यात आला आहे, अशी माहिती संघटनेचे अध्यक्ष ह.भ.प. परशराम पाटील महाराज यांनी दिली आहे.

वारकरी संप्रदायातील भक्तिमय आणि आध्यात्मिक उर्जा वृद्धिंगत करण्यासाठी दरवर्षीप्रमाणे या वर्षीही बेकवाड येथे हा कार्यक्रम मोठ्या उत्साहात आयोजित करण्यात आला आहे. कार्यक्रमात ज्ञानयज्ञ, गजर कीर्तन, हरिपाठ, भजन, प्रवचन आदी धार्मिक कार्यक्रमांचे आयोजन करण्यात येणार असून परिसरातील अनेक नामवंत कीर्तनकार, हरिभक्त व संतविचारप्रेमी उपस्थित राहणार आहेत.
या कार्यक्रमात वारकरी मंडळी, महिला भक्तमंडळे, तरुण मंडळे तसेच खानापूर तालुक्यातील सर्व गावांमधील आणि इतर भागातील भाविकांनी उपस्थित राहावे, असे आवाहन युवा वारकरी संघटना, खानापूर तालुका यांच्या वतीने करण्यात आले आहे.
कार्यक्रमाचे ठिकाण — बेकवाड (ता. खानापूर)
कार्यक्रमाची तारीख — 28 ऑक्टोबर 2025
मुख्य आयोजक — युवा वारकरी संघटना, खानापूर तालुका
अध्यक्ष — ह.भ.प. परशराम पाटील महाराज
“ज्ञानयज्ञात सहभागी होऊन संतवाङ्मयाचा प्रसाद घ्यावा आणि समाजात भक्तीचा प्रकाश पसरवावा,” असे आवाहन आयोजक मंडळाने सर्व वारकरी भक्तांना केले आहे.
ಬೆಕವಾಡ ಊರಿನಲ್ಲಿ ನಾಳೆ ನಡೆಯಬೇಕಿದ್ದ ಜ್ಞಾನಯಜ್ಞ ಗಜರ್ ಕೀರ್ತನದ ಕಾರ್ಯಕ್ರಮ ಮುಂದೂಡಿಕೆ ; ಕಾರ್ಯಕ್ರಮ ಈಗ ಅಕ್ಟೋಬರ್ 28 ರಂದು
ಖಾನಾಪುರ (ತಾ.23): ಯುವ ವಾರಕರಿ ಸಂಘಟನೆ, ಖಾನಾಪುರ ತಾಲ್ಲೂಕಾ ಇವರ ವತಿಯಿಂದ ಬೆಕವಾಡ (ತಾ. ಖಾನಾಪುರ) ಗ್ರಾಮದಲ್ಲಿ ನಾಳೆ ಶುಕ್ರವಾರ ದಿನಾಂಕ 24 ಅಕ್ಟೋಬರ್ ರಂದು ನಡೆಯಬೇಕಿದ್ದ ಜ್ಞಾನಯಜ್ಞ ಗಜರ್ ಕೀರ್ತನದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮ ಈಗ ಮಂಗಳವಾರ, 28 ಅಕ್ಟೋಬರ್ 2025 ರಂದು ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಹ.ಭ.ಪ. ಪರಶುರಾಮ ಪಾಟೀಲ ಮಹಾರಾಜರು ತಿಳಿಸಿದ್ದಾರೆ.
ಮೂಲತಃ 24 ಅಕ್ಟೋಬರ್ 2025 ರಂದು ಆಗಬೇಕಿದ್ದ ಈ ಕಾರ್ಯಕ್ರಮವನ್ನು ಹವಾಮಾನ ಬದಲಾವಣೆ ಮತ್ತು ಅತಿಮಳೆಯ ಕಾರಣ ಮುಂದೂಡಲಾಗಿದೆ. ವಾರಕರಿ ಪರಂಪರೆಯ ಭಕ್ತಿಭಾವ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಗೊಳಿಸಲು ಪ್ರತಿವರ್ಷದಂತೆ ಈ ವರ್ಷವೂ ಬೆಕವಾಡ ಗ್ರಾಮದಲ್ಲಿ ಈ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಜ್ಞಾನಯಜ್ಞ, ಗಜರ್ ಕೀರ್ತನ, ಹರಿಪಾಠ, ಭಜನ, ಪ್ರವಚನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಅನೇಕ ಪ್ರಸಿದ್ಧ ಕೀರ್ತನಕಾರರು, ಹರಿಭಕ್ತರು ಹಾಗೂ ಸಂತರ ವಿಚಾರಪ್ರೇಮಿ ಭಕ್ತರು ಭಾಗವಹಿಸಲಿದ್ದಾರೆ.
ಈ ಮಹಾಸಭೆಗೆ ವಾರಕರಿ ಭಕ್ತಮಂಡಳಿಗಳು, ಮಹಿಳಾ ಭಕ್ತವೃಂದಗಳು, ಯುವಕ ಮಂಡಳಿಗಳು ಹಾಗೂ ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಆಗಮಿಸಬೇಕೆಂದು ಯುವ ವಾರಕಾರಿ ಸಂಘಟನೆ, ಖಾನಾಪುರ ತಾಲ್ಲೂಕಾ ವತಿಯಿಂದ ವಿನಂತಿಸಲಾಗಿದೆ.
📍 ಕಾರ್ಯಕ್ರಮ ಸ್ಥಳ: ಬೆಕವಾಡ (ತಾ. ಖಾನಾಪುರ)
📅 ಹೊಸದಾಗಿ ನಿಗದಿ ಮಾಡಿದ ಕಾರ್ಯಕ್ರಮದ ದಿನಾಂಕ: 28 ಅಕ್ಟೋಬರ್ 2025
👤 ಮುಖ್ಯ ಆಯೋಜಕ: ಯುವ ವಾರಕಾರಿ ಸಂಘಟನೆ, ಖಾನಾಪುರ ತಾಲ್ಲೂಕಾ
🪔 ಅಧ್ಯಕ್ಷರು: ಹ.ಭ.ಪ. ಪರಶುರಾಮ ಪಾಟೀಲ ಮಹಾರಾಜ
“ಜ್ಞಾನಯಜ್ಞದಲ್ಲಿ ಭಾಗವಹಿಸಿ ಸಂತರ ವाङ್ಮಯದ ಪ್ರಸಾದವನ್ನು ಸ್ವೀಕರಿಸಿ, ಸಮಾಜದಲ್ಲಿ ಭಕ್ತಿಯ ಬೆಳಕನ್ನು ಹರಡಲು,” ಭಾಗವಹಿಸಿ ಎಂದು ಆಯೋಜಕ ಮಂಡಳಿಯವರು ಎಲ್ಲ ವಾರಕಾರಿ ಭಕ್ತರಿಗೆ ಮನವಿ ಮಾಡಿದ್ದಾರೆ.

