
सिरॅमिक फॅक्टरी प्लॉट धारक व शाहूनगर नागरिक यांच्यातील वादावर तोडगा निघण्याची शक्यता.?
खानापूर ; खानापूर शहरातील रेल्वे स्टेशन जवळील, शाहूनगर (डोंबारी समाज) वसाहती नजीक, सिरॅमिक फॅक्टरीने आपल्या कामगारांना घरे बांधण्यासाठी जागा दिली होती. परंतु अनेक वर्षापासून सिरॅमिक प्लॉट धारक व शाहू नगर वसाहतीतील नागरिक, यांच्यात मोठा वाद निर्माण झाला होता. व याबाबत न्यायालयात खटला देखील सुरू होता. परंतु 13 ऑगस्ट रोजी सिरॅमिक प्लॉट धारक आपल्या जागेवर साफसफाई करण्यासाठी गेले असता, शाहूनगर मधील नागरिकांनी, त्यांना साफसफाई करण्यापासून अडवले. त्यामुळे दोन्ही बाजूचे लोक मोठ्या संख्येने जमले होते. त्यावेळी पोलीस खात्याने मध्यस्थी करून भांडण सोडविले. अन्यथा मोठा अनर्थ घडला असता. पोलीस खात्याने याबाबत वरिष्ठांना याबाबत माहिती दिली होती. त्यामुळे पुढे काहीतरी अनर्थ घडू नयेत, म्हणून, 15 ऑगस्ट रोजी बेळगावचे उपजिल्हाधिकारी श्रवण नाईक, यांनी खानापूर तहसीलदार कार्यालयात, दोन्ही बाजूच्या प्रमुख लोकांची व अधिकाऱ्यांची बैठक बोलाविली होती. बैठकीला डीवायएसपी रवी नाईक, तहसीलदार प्रकाश गायकवाड, सीपीआय मंजुनाथ नाईक, पीएसआय चन्नबसव बबली, नगरपंचायतीचे मुख्याधिकारी संतोष कुरबेट, तसेच अधिकारी वर्ग उपस्थित होता.
यावेळी उपजिल्हाधिकारी श्रवण नाईक, यांनी दोन्ही बाजूंच्या वकिलांचे म्हणणे ऐकून घेतले. व दोन्ही बाजूच्या प्रमुखांशी चर्चा केली. यावेळी खानापूर शहरातील उपस्थित असलेले, सामाजिक कार्यकर्ते इरफान तालीकोटी, यशवंत बिरजे, लक्ष्मण मादार, विवेक गिरी, चंबान्ना होसमणी, यांनी सुद्धा चर्चेत भाग घेतला होता. शेवटी उपजिल्हाधिकारी श्रवण नाईक यांनी तहसीलदार कार्यालयाच्या बाहेर येऊन, दोन्ही बाजूच्या उपस्थित जनसमुदायासमोर सांगितले की, आपण या विषयाची सविस्तर माहिती घेतली आहे. थोड्या दिवसात दोन्ही बाजूच्या लोकांना मान्य होईल असा, सर्व मान्य तोडगा काढणार आहे. त्यासाठी दोन्ही बाजूच्या लोकांनी वादग्रस्त जागेवर जाऊ नयेत. तसेच कायदा हातात घेऊ नयेत असे आवाहन केले.
यावेळी सिरॅमिक प्लॉट धारक संघाचे अध्यक्ष यल्लारी गावडे, सेक्रेटरी संदीप पाटील, सदस्य अक्षय होसमणी, पुंडलिक मोटर, सदस्य पिराजी कुराडे, उपाध्यक्ष श्रीकांत गावडे, मलाप्पा हलगेकर, व प्लॉट धारक मोठ्या संख्येने उपस्थित होते. तसेच यावेळी शाहूनगर वसाहतीतील राजू कुडाळे, राजू सोनटक्के व वसाहतीतील नागरिक मोठ्या संख्येने उपस्थित होते.
ಸೆರಾಮಿಕ್ ಕಾರ್ಖಾನೆ ಪ್ಲಾಟ್ ಮಾಲಿಕರು ಮತ್ತು ಶಾಹುನಗರ ನಾಗರಿಕರ ವಿವಾದ ಇತ್ಯರ್ಥ ವಾಗುವ ಸಾಧ್ಯತೆ.??
ಖಾನಾಪುರ; ಖಾನಾಪುರ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ, ಶಾಹುನಗರ (ಡೊಂಬರಿ ಸಮಾಜ) ಬಡಾವಣೆಗೆ ಸಮೀಪದಲ್ಲಿ, ಸೆರಾಮಿಕ್ ಕಾರ್ಖಾನೆಯು ಮಾಲಿಕರು ತನ್ನ ಕಾರ್ಮಿಕರಿಗೆ ಮನೆ ನಿರ್ಮಿಸಲು ಸ್ಥಳವನ್ನು ನೀಡಿದ್ದರು. ಆದರೆ ಹಲವು ವರ್ಷಗಳಿಂದ ಸೆರಾಮಿಕ್ ನಿವೇಶನದಾರರು ಹಾಗೂ ಶಾಹುನಗರ ಕಾಲೋನಿಯ ನಾಗರಿಕರ ನಡುವೆ ಜಗಳ ನಡೆದು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಕೂಡ ನಡೆಯುತ್ತಿದೆ. ಆದರೆ ಸೆರಾಮಿಕ್ ಪ್ಲಾಟ್ ಹೊಂದಿರುವವರು ಇದೆ ಆಗಸ್ಟ್ 13 ರಂದು ತಮ್ಮಗೆ ನೀಡಿರುವ ಜಾಗವನ್ನು ಸ್ವಚ್ಛಗೊಳಿಸಲು ಹೋದಾಗ, ಶಾಹುನಗರದ ನಾಗರಿಕರು ಅವರನ್ನು ಸ್ವಚ್ಛಗೊಳಿಸದಂತೆ ತಡೆದರು. ಹಾಗಾಗಿ ಎರಡೂ ಕಡೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆಗ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿ ಇಬ್ಬರ ನಡುವೆ ಆಗಬಹುದಾದ ಘರ್ಷಣೆ ತಡೆದು ಪರಿಸ್ಥಿತಿ ತಿಳಿ ಗೂಳಿಸಿದರು ಇಲ್ಲದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ವರಿಷ್ಠರಿಗೆ ಮಾಹಿತಿ ನೀಡಿತ್ತು. ಹೀಗಾಗಿ ಯಾವುದೇ ಅನಾಹುತ ಸಂಭವಿಸದಂತೆ ಆ.15ರಂದು ಬೆಳಗಾವಿ ಅಪರ ಜಿಲ್ಲಾಧಿಕಾರಿ ಶ್ರವಣ್ ನಾಯ್ಕ್ ಅವರು ಖಾನಾಪುರ ತಹಸೀಲ್ದಾರ್ ಕಚೇರಿಯಲ್ಲಿ ಎರಡೂ ಕಡೆಯ ಪ್ರಮುಖರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಡಿವೈಎಸ್ಪಿ ರವಿ ನಾಯ್ಕ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಸಿಪಿಐ ಮಂಜುನಾಥ ನಾಯ್ಕ, ಪಿಎಸ್ಐ ಚನ್ನಬಸವ ಬಬಲಿ, ನಗರ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶ್ರವಣ್ ನಾಯ್ಕ ಎರಡೂ ಕಡೆಯ ವಕೀಲರ ವಾದ ಆಲಿಸಿದರು. ಮತ್ತು ಎರಡೂ ಕಡೆಯ ಮುಖ್ಯಸ್ಥರ ಜೊತೆ ಚರ್ಚಿಸಿ ದರು. ಖಾನಾಪುರ ನಗರದಲ್ಲಿದ್ದ ಸಾಮಾಜಿಕ ಕಾರ್ಯಕರ್ತರಾದ ಇರ್ಫಾನ್ ತಾಳಿಕೋಟಿ, ಯಶವಂತ ಬಿರ್ಜೆ, ಲಕ್ಷ್ಮಣ ಮಾದರ, ವಿವೇಕ ಗಿರಿ, ಚಂಬಣ್ಣ ಹೊಸಮನಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕೊನೆಗೆ ಅಪರ ಜಿಲ್ಲಾಧಿಕಾರಿ ಶ್ರವಣ್ ನಾಯ್ಕ್ ತಹಸೀಲ್ದಾರ್ ಕಚೇರಿಯಿಂದ ಹೊರಬಂದು ಎರಡೂ ಕಡೆಯಿಂದ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ನಾವು ಈ ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ತೆಗೆದುಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ಪರಿಹಾರ ಸುತ್ರ ತೆಗೆದು ಕೂಳ್ಳ ಲಾಗುವುದು ಅದಕ್ಕಾಗಿ ಮುಂದಿನ ನಿರ್ಧಾರ ವಾಗುವ ಮುನ್ನ ಎರಡೂ ಕಡೆಯ ಜನರು ವಿವಾದಿತ ಪ್ರದೇಶಕ್ಕೆ ಹೋಗಬಾರದು. ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದೂ ಮನವಿ ಮಾಡಿದರು.
ಸೆರಾಮಿಕ್ ಪ್ಲಾಟ್ ಹೋಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಲ್ಲಾರಿ ಗಾವಡೆ, ಕಾರ್ಯದರ್ಶಿ ಸಂದೀಪ ಪಾಟೀಲ, ಸದಸ್ಯ ಅಕ್ಷಯ ಹೊಸಮನಿ, ಪುಂಡಲೀಕ ಮೋಟಾರ್, ಸದಸ್ಯ ಪಿರಾಜಿ ಕುರಡೆ, ಉಪಾಧ್ಯಕ್ಷ ಶ್ರೀಕಾಂತ ಗಾವಡೆ, ಮಾಳಪ್ಪ ಹಲಗೇಕರ, ಹಾಗೂ ಅಪಾರ ಸಂಖ್ಯೆಯ ನಿವೇಶನದಾರರು ಉಪಸ್ಥಿತರಿದ್ದರು. ಹಾಗೂ ಈ ಸಂದರ್ಭದಲ್ಲಿ ರಾಜು ಕುಡಾಳೆ, ರಾಜು ಸೊಂಟಕ್ಕೆ ಹಾಗೂ ಕಾಲೋನಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
